News Karnataka Kannada
Saturday, May 04 2024
ಶಿವಮೊಗ್ಗ

ಮುಸ್ಲಿಂ ಸಹೋದರರು ಹಿಂದೂ ಸಹೋದರರ ಮನೆಗಳಿಗೆ ತೆರಳಿ ಸಮಾಧಾನ!

Inauguration of administrative office of Federation of Bunts Associations at Mulki on April 5
Photo Credit :

ಟಿಪ್ಪುನಗರ ಬಲಭಾಗ 25ನೇ ವಾರ್ಡಿನಲೀ ನಿನ್ನೆ ನಡೆದ ಗಲಭೆಯ ನಂತರ ಆಟೋ ಮತ್ತು ದ್ವಿಚಕ್ರ ವಾಹನಗಳಿಗೆ ಯಾರೋ ಕಿಡಿಗೇಡಿಗಳು ಬೆಂಕಿ ಹಚ್ಚಿ ಹೋಗಿದ್ದರು.

ಈ ವಿಷಯಕ್ಕೆ ಸಂಬಂಧಿಸಿದಂತೆ ಮುಸ್ಲಿಂ ಸಹೋದರರು ಹಿಂದೂ ಸಹೋದರರ ಮನೆಗಳಿಗೆ ತೆರಳಿ ಸಮಾಧಾನ ಹೇಳಿ ಏನೇ ಅನಾಹುತ ಆಗಿದೆಯೋ ನಾವೆಲ್ಲರೂ ಜೊತೆಯಲ್ಲಿ ಇದ್ದೇವೆ ಏನೇ ಆಸ್ತಿಪಾಸ್ತಿ ನಷ್ಟವಾಗಿದ್ದರೂ ಅದಕ್ಕೇನು ಪರಿಹಾರ ಸಿಗಬೇಕು ನಮ್ಮಿಂದ ಆದಷ್ಟು ಸಹಾಯ ಸಹಕರಿಸುತ್ತೇವೆ ಹಾಗೂ ಸರಕಾರದಿಂದ ನಿಮಗೆ ಏನು ಈ ಗಲಭೆಯಲ್ಲಿ ನಷ್ಟ ಆಗಿದೆಯೋ ನಷ್ಟಕ್ಕೆ ಪರಿಹಾರ ಸಿಗಲಿ ನಾವುಗಳು ಸಂಬಂಧಪಟ್ಟ ಅಧಿಕಾರಿಗಳಿಗೆ ಈ ವಿಷಯ ತಿಳಿಸುತ್ತವೆ ಈ ಹಿಂದೆಯೂ ಸಹ ಯಾವತ್ತೂ ಈ ತರಹದ ಘಟನೆ ನಡೆದಿಲ್ಲ ಮುಂದೇನು ಸಹ ನಡೆಯಬಾರದು ಎಂದು ಸಮಾಧಾನ ಸಾಂತ್ವನ ಹೇಳಿದರು.

ಈ ಸಂದರ್ಭದಲ್ಲಿ ಟಿಪ್ಪುನಗರ ಬಲಭಾಗ ಅಲ್ ಕುಬಾ ಮಸೀದಿ ಕಮಿಟಿಯವರು. ಗುರುಗಳು ಮತ್ತು ಉಸ್ಮಾನ್ ಮಸೀದಿ     ಕಮಿಟಿಯವರು. ಗುರುಗಳು ಹಾಗೂ ಎಂ ಡಿ ಶರೀಫ್ ಮತ್ತು ಸ್ಥಳೀಯರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
190
Ismail M Kutty

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು