News Karnataka Kannada
Saturday, April 27 2024
ಚಿಕಮಗಳೂರು

ಕಡೂರು: ಕಳವು ಪ್ರಕರಣ, ಆರೋಪಿ ಬಂಧನ, ೨.೪೨ ಲಕ್ಷ ರೂ. ಆಭರಣ ವಶಕ್ಕೆ

Accused arrested in theft case
Photo Credit : News Kannada

ಕಡೂರು: ಪಟ್ಟಣದಲ್ಲಿ ಜನವರಿ ಮತ್ತು ಮೇ-೨೦೨೩ ಮಾಹೆಗಳಲ್ಲಿ ಮನೆ ಕಳವು ಮಾಡಿದ್ದ ಓರ್ವ ಆರೋಪಿ ಬಸವರಾಜ, ೨೭ ವರ್ಷ ಎಂಬುವವನನ್ನು ಪಿ.ಎಸ್.ಐ. ಕಡೂರು ಪೊಲೀಸ್ ಠಾಣೆ ನೇತೃತ್ವದ ಪೊಲೀಸ್ ತಂಡ ವಶಕ್ಕೆ ಪಡೆದುಕೊಂಡು, ರೂ. ೨.೪೨ ಲಕ್ಷ ಬೆಲೆಯ ಬಂಗಾರ ಮತ್ತು ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ . ಆರೋಪಿ ವಿರುದ್ಧ ಈ ಹಿಂದೆ ತುಮಕೂರು ಮತ್ತು ಮಂಡ್ಯ ಜಿಲ್ಲೆಗಳು ಸೇರಿದಂತೆ ಬೆಂಗಳೂರು ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿತ್ತು.

ಪ್ರಕರಣವನ್ನು ಪತ್ತೆ ಮಾಡಿದ ಪೊಲೀಸ್ ತಂಡದಲ್ಲಿ ರಮ್ಯ ಎನ್ ಕೆ, ಪಿ.ಎಸ್.ಐ. ಮತ್ತು ಪೊಲೀಸ್ ಸಿಬ್ಬಂದಿಗಳಾದ  ಮಂಜುನಾಥಸ್ವಾಮಿ, ಮಧುಕುಮಾರ್,  ಹರೀಶ,  ಮಹಮ್ಮದ್ ರಿಯಾಜ್,  ಲಿಂಗರಾಜು ಮತ್ತು ನಾಗೇಗೌಡ ಕಾರ್ಯನಿರ್ವಹಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು