ಉಡುಪಿ: ಭಾರತ್ ಸೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಸದಸ್ಯ; ಪ್ರಸ್ತುತ ಉಡುಪಿ ಮುಕುಂದಕೃಪಾ ಶಾಲೆಯಲ್ಲಿ 7ನೇ ತರಗತಿಯಲ್ಲಿ ಕಲಿಯುತ್ತಿರುವ ಫೊಟೊಗ್ರಫಿಯಲ್ಲಿ ಅತೀವ ಆಸಕ್ತಿ ಹೊಂದಿದ ದೀಪೇಶ್ ದೀಪಕ್ ಶೆಣೈ ಕ್ಯಾಮಾರ ಕಣ್ಣಿನಿಂದ ಆಗಸದಲ್ಲಿ ಕೆಲವೇ ಸೆಕೆಂಡುನಷ್ಟೇ ಮೂಡಿಬಂದ ವಿನಾಯಕನನ್ನು ಕ್ಷಣಮಾತ್ರದಲ್ಲಿ ಸೆರೆಹಿಡಿದ ಅಪರೂಪದ ಅತಿವಿಶಿಷ್ಟ ಚಿತ್ರ.
ಉಡುಪಿ: ಆಗಸದಲ್ಲಿ ಮೂಡಿದ ಗಣೇಶನನ್ನ ಕ್ಯಾಮರದಲ್ಲಿ ಸೆರೆಹಿಡಿದ ಏಳನೇ ತರಗತಿ ಪೋರ
Photo Credit :
By Author
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.