News Karnataka Kannada
Monday, April 29 2024
ಉಡುಪಿ

ಪುತ್ತಿಲ ಪರಿವಾರ, ಹಿಂದೂ ಜಾಗರಣ ವೇದಿಕೆ ಮುಖಂಡರ ನಡುವೆ ತಲ್ವಾರ್ ಕಾಳಗ

Talwar battle between leaders of Puttila Parivar & Hindu Jagran Vedike
Photo Credit : News Kannada

ಪುತ್ತೂರು: ಪುತ್ತಿಲ ಪರಿವಾರದ ಕಛೇರಿಗೆ ನುಗ್ಗಿ ಯುವಕನ ಕೊಲೆಗೆ ಯತ್ನಿಸಿದ ಹಿನ್ನಲೆ ಹಿಂದೂ ಸಂಘಟನೆಯ ಯುವಕನೊಬ್ಬನನ್ನು ವಶಕ್ಕೆ ಪಡೆದಿದ್ದಾರೆ.

ಹಿಂದೂ ಜಾಗರಣದ ಪುತ್ತೂರಿನ ಮುಖಂಡ ದಿನೇಶ್ ಪಂಜಿಗ ತಲವಾರು ಬೀಸಿದವನಾಗಿದ್ದಾನೆ. ಪುತ್ತಿಲ ಪರಿವಾರದ ಮುಖಂಡ ಮನೀಶ್ ಕುಲಾಲ್ ಬನ್ನೂರು ಮೇಲೆ ದಾಳಿ ನಡೆದಿದೆ ಎಂಬ ಹೇಳಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಆಗಿರುವ ಚರ್ಚೆಯ ವಿಚಾರವಾಗಿ ಯುವಕ ಹತ್ತಕ್ಕೂ ಅಧಿಕ ಮಂದಿಯ ಜತೆಗೆ ಮಾರಕಾಯುಧ ಸಹಿತ ಮುಕ್ರಂಪಾಡಿಯ ಪುತ್ತಿಲ ಪರಿವಾರದ ಕಛೇಯ ಬಂದು ಕಛೇರಿಗೆ ಬರಲು ಹೇಳಿದೆಯಲ್ಲ ಎಂದು ಹೇಳಿಕೊಂಡು ಮನೀಶ್ ಕುಲಾಲ್ ಗಾಗಿ ಹುಡುಕಾಡಿದ್ದಾರೆ. ಆದರೆ ಆತ ಅಲ್ಲಿರಲಿಲ್ಲ, ಕೃಷ್ಣ ಪ್ರಾಸ್ ಶೆಟ್ಟಿ, ಅನಿಲ್ ತೆಕಿಲ ಹಾಗೂ ವಿಜೇತ್ ಜತೆಗಿದ್ದರು.

ಕಳೆದ ವಿಧಾನ ಸಭಾ ಚುನಾವಣೆಯ ಸಂದರ್ಭ ಬಿಜೆಯ ಜತೆಗೆ ಗುರುತಿಸಿಕೊಂಡಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು