News Karnataka Kannada
Friday, May 03 2024
ಸಮುದಾಯ

ಕುಂದಾಪುರ: ದೇವಾಡಿಗ ಸಮುದಾಯ ಭವನ ನಿರ್ಮಾಣಕ್ಕೆ ಧನಸಾಹಯ ವಿತರಣೆ

Kundapur: Funds distributed for the construction of Devadiga Community Hall
Photo Credit :

ಕುಂದಾಪುರ: ದೇವಾಡಿಗ ಸಮುದಾಯ ಭವನದ ಕಟ್ಟಡ ನಿಧಿಗೆ ಬೈಂದೂರು ಕ್ಷೇತ್ರದ ಶಾಸಕರಾದ ಬಿ.ಎಂ ಸುಕುಮಾರ್ ಶೆಟ್ಟಿ ಅವರು 5 ಲಕ್ಷ.ರೂ ಅನ್ನು ಧನಸಾಹಯದ ರೂಪದಲ್ಲಿ ಕೊಡುಗೆಯಾಗಿ ನೀಡಿದರು.

ದೇವಾಡಿಗ ಸಮುದಾಯ ಭವನದ ನಿರ್ಮಾಣಕ್ಕೆ ಧನಸಾಹಯವನ್ನು ವಿತರಿಸಿ ಮಾತನಾಡಿದ ಶಾಸಕ ಬಿ.ಎಂ ಸುಕುಮಾರ್ ಶೆಟ್ಟಿ ಸರಕಾರದಿಂದ ಸಾಹಯಧನವನ್ನು ದೊರಕಿಸಿ ಕೊಡುವುದರ ಬಗ್ಗೆ ಪ್ರಯತ್ನಿಸಲಾಗುವುದೆಂದು ಸಂಘದ ಸದಸ್ಯರಿಗೆ ಭರವಸೆಯನ್ನು ನೀಡಿದರು.

ದೇವಾಡಿಗ ಸಮುದಾಯ ಭವನ ನಿರ್ಮಾಣದ ಕಟ್ಟಡ ಸಮಿತಿಯ ಗೌರವಾಧ್ಯಕ್ಷ ಕೃಷ್ಣ ದೇವಾಡಿಗ ಹೊಸಾಡು,ಕಟ್ಟಡ ಸಮಿತಿಯ ಕಾರ್ಯದರ್ಶಿ ಮಹಾಲಿಂಗ ದೇವಾಡಿಗ , ಕೋಶಾಧಿಕಾರಿ ರಾಜಶೇಖರ್ ಬೈಂದೂರು,ಕಟ್ಟಡ ಸಮಿತಿಯ ಸಂಚಾಲಕ ಚರಣ್ ಬೈಂದೂರು,ಒಕ್ಕೂಟದ ಮಾಜಿ ಅಧ್ಯಕ್ಷರ ನಾರಾಯಣ ದೇವಾಡಿಗ ಹೊಸಾಡು , ಕಾರ್ಯದರ್ಶಿ ನಾರಾಯಣ ದೇವಾಡಿಗ ಕೋಣೂರು, ಸಮಿತಿಯ ಸದಸ್ಯರಾದ ನಟರಾಜ್ ಬೈಂದೂರು ಹಾಗೂ ನಿತಿನ್ ಬೈಂದೂರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು