News Karnataka Kannada
Saturday, May 04 2024
ಉಡುಪಿ

ಕಾರ್ಕಳ: ಜನವರಿ 25 ರಂದು ಆದಿಗ್ರಾಮೋತ್ಸವ ಪ್ರತಿಭಾ ಸಿರಿ ಗೌರವ ಕಾರ್ಯಕ್ರಮ

Karkala: Adigramotsava Pratibha Siri to be honoured on January 25
Photo Credit : News Kannada

ಕಾರ್ಕಳ: ಜನವರಿ 25 ರಂದು ಅಜೆಕಾರು ಚರ್ಚ್ ಸಭಾಂಗಣ ದಲ್ಲಿ ರೇಶ್ಮಾ ಶೆಟ್ಟಿ ಗೊರೂರು  ಅಧ್ಯಕ್ಷತೆಯಲ್ಲಿ ಆದಿಗ್ರಾಮೋತ್ಸವ ನಡೆಯಲಿದೆ. ಹರಿಕೃಷ್ಣ ಪುನರೂರು, ವಿಶ್ವನಾಥ ಶೆಣೈ ಉಡುಪಿ ಪ್ರಶಸ್ತಿ ಪ್ರದಾನಿಸುವರು, ರಾಜ್ಯ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಕಲಾವಿದ ಸೀತಾರಾಮ್ ಕಟೀಲ್ ಕಾರ್ಯಕ್ರಮವನ್ನು ಉದ್ಘಾಟಿಸುವರು ಎಂದು ಸಂಘಟಕ ಡಾ.ಶೇಖರ ಅಜೆಕಾರು ತಿಳಿಸಿದ್ದಾರೆ.

ಗಣೇಶ ಕಾರ್ಣಿಕ್ ಆದಿಗ್ರಾಮೋತ್ಸವ ಗೌರವಕ್ಕೆ ಖ್ಯಾತ ಚಿತ್ರನಟ, ನಿರ್ದೇಶಕ, ನಿರ್ಮಾಪಕ,ರಾಷ್ಟ್ರೀಯ ಬಿಲ್ಲವರ ಮಹಾಮಂಡಲ ಅಧ್ಯಕ್ಷ ರಾಜಶೇಖರ ಕೋಟ್ಯಾನ್ ಪಾತ್ರವಾಗಲಿದ್ದಾರೆ. ಗ್ರಾಮ ಗೌರವವನ್ನು ಜಗನ್ನಾಥಪ್ಪ ಪನಸಾಲೆ ಸ್ವೀಕರಿಸಲಿದ್ದಾರೆ. ಆದಿಗ್ರಾಮೋತ್ಸವ ದಂಪತಿ ಸಿರಿ ಗೌರವ ಸುರೇಶ ಪೈ ಮತ್ತು ಕರುಣಾ ಪೈ ಉಡುಪಿ ಅವರು ಆಯ್ಕೆಯಾಗಿದ್ದಾರೆ. ಶಿಕ್ಷಣ ಸಿರಿ ಗೌರವ ಕ್ರೀಯೇಟಿವ್ ವಿದ್ಯಾಸಂಸ್ಥೆಗೆ ಮತ್ತು ಸೇವಾಸಿರಿ ಗೌರವಕ್ಕೆ ಟಿಪ್ ಸೆಶನ್ಸ್ ಚಾರಿಟೇಬಲ್ ಟ್ರಸ್ಟ್ ಪಾತ್ರವಾಗಲಿದೆ.

ಆದಿಗ್ರಾಮೋತ್ಸವ ಪ್ರತಿಭಾ ಸಿರಿ ಗೌರವ ಪುರಸ್ಕೃತರು

ಧಾರಿಣಿ ಉಪಾಧ್ಯ -ಕಾರ್ಕಳ, ಸುನಿಜ ಅಜೆಕಾರು, ಜಿ.ಅಂಜಲಿ ರಾಜೇಶ್ ಮಂಗಳೂರು,  ಧೃತಿ ಎಸ್ ತೆಂಕನಿಡಿಯೂರು, ಸ್ಪರ್ಶ ಪ್ರದೀಪ್ ಉಡುಪಿ, ದೇಶ್ಣಾ ಕುಲಾಲ್, ಕಾರುಣ್ಯ ಎಂ.ಶೆಟ್ಟಿ-ಮಂಗಳೂರು, ದೇಶಾ ಕುಲಾಲ್ ಪೆರ್ಡೂರು, ಚೈತನ್ಯ ಎನ್ ಶಿವಪುರ,  ಆದ್ಯಾ ಕೆ.ಉಳ್ಳಾಲ,  ಅನುರಾಗ್ ನಾಯಕ್‌ – ತಾಸಿ, ಉದ್ಭವ್ ಜಿ ದೇವಾಡಿಗ, ಬೆಳ್ಮಣ್, ಮಹಾಲಸ ಶ್ಯಾನುಭೋಗ್ ಕುಂದಾಪುರ, ಇಶಾ ಪ್ರದೀಪ್ ದೇವಾಡಿಗ, ಬೆದ್ರ,  ಸೌಭಾಗ್ಯ ಸಿದ್ದನಗೌಡ ಪಾಟೀಲ್‌- ಹೆಬ್ರಿ, ಶಿವಮನ್ಯು ಶ್ರೀಕಾಂತ್ ಭಟ್ -ಕಟೀಲು, ಸುಧೀಕ್ಷಾ ಜೆ-ಕಾರ್ಕಳ, ಅಂಕಿತ್ ಕಾರ್ಕಳ, ಶ್ರೀಮಾನ್ಯ ಭಟ್ ಕಡಂದಲೆ, ಅವನಿ ಎಂ.ಎಸ್ ಸುಳ್ಯ, ಮನಶ್ರೀ- ತೆಳ್ಳಾರ್, ಯಾಜ್ಞಿಕಾ ಕಾರ್ಕಳ, ಪ್ರಾಪ್ತಿ ಪ್ರದೀಪ್-ಉಡುಪಿ, ಅಭಯ್ ಉಪಾಧ್ಯಾಯಾ- ತೆಳ್ಳಾ‌ರು# ಇಂಚರ ಕುರ್ಪಾಡಿ, ಸ್ಮಿತಾ(ಜ್ಯೋತ್ಸ್ನ) ಶೆಣೈ) ಕಾರ್ಕಳ-, ಸಮರ್ಥ ಎಸ್ ಭಟ್ -ಉಡುಪಿ, ವಿಹಾ ಕಾರ್ಕಳ, ಪ್ರಾಪ್ತಿ ಎಂ.ವಿಟ್ಲ, ಪ್ರವಣ್ಯ ಯು.ರಾವ್, ಕಲ್ಯಾಣಪುರ ಆದಿಗ್ರಾಮೋತ್ಸವ ಯುವಸಿರಿ ಗೌರವ, ಎಂ. ಚಂದ್ರಹಾಸ ದೇವಾಡಿಗ-ತುಳು ಸಂಘಟಕ, ಉದಯ ಶೆಟ್ಟಿ ಗುಡ್ಡೆಯಂಗಡಿ-ಹೊರನಾಡ ಸೇವೆ, ಸತೀಶ ಶೆಟ್ಟಿ ಮುಟ್ಲುಪಾಡಿ-ಕನ್ನಡಪರ ಹೋರಾಟಗಾರರು, ಶಾಂತಾ ಪುತ್ತೂರು- ಸಂಘಟಕಿ, ದಿವಾಕರ್ ಪದ್ಮುಂಜ-ಟಿವಿ ಮೀಡಿಯಾ, ರವಿ ರಾಮಕುಂಜ-ರಂಗ ಕಲಾವಿದರು, ಪ್ರದೀಪ್ ಶೆಟ್ಟಿ ಹರಿಖಂಡಿಗೆ- ಯುವ ಉದ್ಯಮಿ, ವಿದ್ಯಾಜನಾರ್ದನ್ ಹೆಬ್ರಿ ಸಂಘಟಕಿ ಪ್ರಿಯಾ ಸುಳ್ಯ -ಕವಯತ್ರಿ, ಅಣ್ಣಿ ಆಚಾರ್ಯ-ಬಸ್ ಕಂಡಕ್ಟರ್, ಪ್ರಕಾಶ್ ಡಿಸೋಜಾ ಅಜೆಕಾರು- ಉದ್ಯಮಿ, ಉಮೇಶ್ ಕಾಂತಾವರ- ಧಾರ್ಮಿಕ ಸಂಘಟಕರು, ಹೇಮಾ ಪ್ರದೀಪ್‌ ಕುಮಾರ್- ನಿರೂಪಕಿ, ಸತೀಶ ಕಲ್ಯಾಣಪುರ-ಕಲಾವಿದರು, ಉದಯ ಬಂಗೇರ ವರಂಗ -ಸಾಮಾಜಿಕ ಕಾರ್ಯಕರ್ತ, ನಾಗಶ್ರೀ ನಾಗರಕಟ್ಟೆ- ಕವಯತ್ರಿ, ಆರಾಧನಾ ಭಟ್- ನಿಕ್ಕೋಡಿ-ಬಹುಮುಖ ಪ್ರತಿಭೆ, ದೀಪಕ್ ಕಾಂಜರಕಟ್ಟೆ- ಪರಿಸರ ಕಾರ್ಯಕರ್ತರು, ಸುಚಿತ್ರ ಎನ್ ಪೂಜಾರಿ ಅಂಡಾರು ಬಹುಮುಖ ಪ್ರತಿಭೆ, ಉಷಾಲತಾ ಹೆಬ್ರಿ- ಶಿಕ್ಷಕಿ , ಸವಿತಾ ರತ್ನಾಕರ್ ಪೂಜಾರಿ- ಶಿಕ್ಷಕಿ, ಶರಣ್ಯ ಕಲ್ಲಡ್ಕ- ಗಾಯಕರು, ಪ್ರಶಾಂತ್ ಮುಡಾರು- ಡಿಜಿಟಲ್ ಮೀಡಿಯಾ, ಅಬೂಬಕರ್ ಕಾರ್ಕಳ- ಮಿಡಿಯಾ, ಲಿಂಗಪ್ಪ ಶಿಬಾಜೆ ಕಲಾವಿದರು, ಬಿಂದು ಕೆ.ಎ- ಅಜೆಕಾರು-ಶಿಕ್ಷಕಿ, ಗೀತಾ ಚಂದ್ರಕಾಂತ್-7 ಪಂಚಾಯ್ ಸದಸ್ಯೆ , ಬಾಲಕೃಷ್ಣ ಕೊಡವೂರು- ಉಡುಪಿ ಕಲಾವಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು