News Karnataka Kannada
Wednesday, May 01 2024
ಉಡುಪಿ

ಉಡುಪಿ ಜಿಲ್ಲೆಯ ಬೈಂದೂರಿನಲ್ಲಿ ಎಎಪಿಯ ಅಚ್ಚರಿಯ ಫಲಿತಾಂಶ : ಸಿ.ಎ ರಮಾನಂದ ಪ್ರಭು ವಿಶ್ವಾಸ.

Aap's surprise result at Byndoor in Udupi district: CA Ramananda Prabhu
Photo Credit : News Kannada

ಬೈಂದೂರು: ಕ್ಷೇತ್ರದ ವಿದ್ಯಾವಂತ ಮತದಾರರು ಜಾತಿ, ಧರ್ಮ, ಮೀರಿ ಮತ ಚಲಾಯಿಸುವುದರ ಲಾಭ ನಮ್ಮ ಪಕ್ಷಕ್ಕೆ ದೊರಕಲಿದೆ. ಈ ಬಾರಿ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ನಮ್ಮ ಪಕ್ಷ ಅಚ್ಚರಿಯ ಫಲಿತಾಂಶ ನೀಡಲಿದೆ ಎಂದು ಆಮ್‌ ಆದ್ಮಿ ಪಕ್ಷದ ಅಭ್ಯರ್ಥಿ ಸಿ.ಎ ರಮಾನಂದ ಪ್ರಭು ಹೇಳಿದರು.

ತಾಲೂಕಿನ ವಿವಿಧ ಭಾಗಗಳಲ್ಲಿ ಸೋಮವಾರ ಮತಯಾಚಿಸಿ ಮಾತನಾಡಿದ ಅವರು ಜಾತಿ, ಹಣ ಮೀರಿದ ರಾಜಕಾರಣದಲ್ಲಿ ಆಮ್‌ ಆದ್ಮಿ ತೊಡಗಿದೆ. ಭ್ರಷ್ಟಚಾರದ ಕಪಿ ಮುಷ್ಟಿಯಲ್ಲಿ ಸಿಲುಕಿರುವ ಈ ಬೈಂದೂರು ಕ್ಷೇತ್ರವನ್ನು ಈ ಬಾರಿ ಮತದಾರರು ಬಿಡಿಸಲಿದ್ದಾರೆ. ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಸಿ,ಎ ಪ್ರಭುರವರು ಬೈಂದೂರು ಕ್ಷೇತ್ರದ ಶಿರೂರು, ಕೊಲ್ಲೂರು, ಹೊಸಂಗಡಿ, ಸಿದ್ದಾಪುರ, ಆಜ್ರಿ, ಮೂದೂರು, ಗಂಗೊಳ್ಲಿ, ಮರವಂತೆ, ನಾವುಂದ, ಉಪ್ಪುಂದ, ಹಳ್ಳಿಹೊಳೆ, ಕೊಡೇರಿ, ಮುಂತಾದ ಸ್ಥಳಗಳಲ್ಲಿ ಮತಯಾಚನೆ ಮಾಡಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು