ಮಂಗಳೂರು: ಆರ್ಆರ್ ಆರ್ ಬಾಯ್ಕಾಟ್ ಮಾಡುವಂತೆ ಹೇಳಿದ್ದ ಧರ್ಮಾಂಧರು ಈಗೆಲ್ಲಿ ಅಡಗಿ ಕುಳಿತಿದ್ದಾರೆ ಎಂದು ನಟ ಪ್ರಕಾಶ್ ರಾಜ್ ಪ್ರಶ್ನಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು ವಿಸ್ವಗುರುವಿನ ಶಿಷ್ಯರು ಆರ್ಆರ್ಆರ್ ಸಿನೆಮಾನ ಬ್ಯಾನ್ ಮಾಡಿ. ಚಿತ್ರಮಂದಿರಗಳನ್ನ ಕೆಡುವುತೀವಿ ಅಂದಿದ್ರು. ಎಲ್ ಮಕ್ಕಾಡೆ ಮಲ್ಕೊಂಡವ್ರೆ ನೋಡ್ರಪಾ ಎಂದು ತಿಳಿಸಿದ್ದಾರೆ.
ಆರ್ಆರ್ಆರ್ ಚಿತ್ರದ ನಾಟು ನಾಟು ಹಾಡಿಗೆ ಆಸ್ಕರ್ ಪ್ರಶಸ್ತಿ ದೊರೆತಿದ್ದು, ದೇಶ ವಿದೇಶಗಳಲ್ಲಿ ಪ್ರಶಂಸೆ ದೊರೆತಿದೆ. ಪ್ರಧಾನಿ ಮೋದಿ ಅವರು ಚಿತ್ರ ತಂಡದ ಶ್ರಮವನ್ನು ಕೊಂಡಾಡಿದ್ದು, ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ.
#Oscars2023 ..
and the Bigots of supreME s bjp wanted to boycott #RRR and burn down the theatres . Where are they hiding now?? ವಿಸ್ವಗುರುವಿನ ಶಿಷ್ಯರು #RRR ಸಿನೆಮಾನ ಬ್ಯಾನ್ ಮಾಡಿ .. ಚಿತ್ರಮಂದಿರಗಳನ್ನ ಕೆಡುವುತೀವಿ ಅಂದಿದ್ರು.. ಎಲ್ ಮಕ್ಕಾಡೆ ಮಲ್ಕೊಂಡವ್ರೆ ನೋಡ್ರಪಾ… #justasking pic.twitter.com/J3o0RckKi7— Prakash Raj (@prakashraaj) March 13, 2023