ಮೂಡಬಿದಿರೆ: ಶುಕ್ರವಾರದಂದು ಮೂಡಬಿದಿರೆಯ ಸ್ವರಾಜ್ ಮೈದಾನದಲ್ಲಿರುವ ಮಾರ್ಕೆಟ್ ನ ಅಂಗಡಿಗಳಿಗೆ ಪಾದಯಾತ್ರೆಯ ಮೂಲಕ ತೆರಳಿ ಮೂಡುಬಿದಿರೆ ಮೂಲ್ಕಿ ಕ್ಷೇತ್ರದ ಅಭ್ಯರ್ಥಿ ವಿಜಯವಿಠಲನಾಥ ಶೆಟ್ಟಿ ಮತಯಾಚಿಸಿದರು.
ಸದಾಶಿವ ರಾವ್ , ತೋಮಸ್ ಮತಯಾಸ್ ,ಅಬ್ದುಲ್ ಸಮದ್, ಕುಶಲ್ ಕುಮಾರ್ ,ಉಪೇಂದ್ರ ನಾಯಕ್ ,ಪ್ರಶಾಂತ್ ಹೆಬ್ಬಾರ್, ಅಕ್ಬರ್, ರೋಬೋಟ್ ಫ್ರಾಂಕ್ಲಿನ್ ರೇಗೋ, ಫ್ಲೋರಿನ ವೇಗಸ್ ಮುಂತಾದವರು ಮತಯಾಚನೆಯಲ್ಲಿ ಕೈಜೋಡಿಸಿದರು.