ಮಂಗಳೂರು: ರೋಟರಿ ಕ್ಲಬ್ ಮಂಗಳೂರು ರೋಟರಿ ಸಮುದಾಯದಳ ಕುಂಪಲ ಕೇಸರಿ ಮಿತ್ರ ವೃಂದಾ ಸೇವಾ ಟ್ರಸ್ಟ್ ಹಾಗೂ ಶ್ರೀ ವೀರಾಂಜನೇಯ ವ್ಯಾಯಾಮ ಶಾಲೆ ತಲಪಾಡಿ ಆಶ್ರಯದಲ್ಲಿ ವನಮಹೋತ್ಸವ ಕಾರ್ಯಕ್ರಮ ತಲಪಾಡಿ ಹಿಂದೂ ರುದ್ರ ಭೂಮಿಯಲ್ಲಿ ನಡೆಯಿತು.
ರೋ.ಸಂಜೀವ ಪೂಜಾರಿ ರೋ. ವಿನೋದ್ ಅರನ್ಹಾ ರೋ. ಪ್ರೊ ರಾಧಾಕೃಷ್ಣ ವ್ಯಾಯಾಮ ಶಾಲೆಯ ಅಧ್ಯಕ್ಷ ರಾದ ಶ್ರೀ ರಾಜೇಶ್ ತಲಪಾಡಿ ಶ್ರೀ ವಸಂತ ದೇವಾಡಿಗ ಶ್ರೀ ಕಿರಣ್ ತಲಪಾಡಿ ಶ್ರೀ ಭವಿತ್ ತಲಪಾಡಿ ರಾ ಸ್ವ ಸೇವಕ ಸಂಘದ ಜಿಲ್ಲಾ ಗತಿವಿದಿ ಪ್ರಮುಖ ಶ್ರೀ ರವಿಚಂದ್ರನ್ ಕುಂಪಲ ಕೇಸರಿ ಮಿತ್ರ ವೃಂದಾ ಸೇವಾ ಟ್ರಸ್ಟ್ ನ ನಿಕಟ ಪೂರ್ವ ಕಾರ್ಯದರ್ಶಿ ಶ್ರೀ ಗೌತಮ್ ಕುಂಪಲ ಶ್ರೀ ಪ್ರಥಮ ಕುಮಾರ್ ಕುಂಪಲ ಉಪಸ್ಥಿತರಿದ್ದರು.
ಸಂಯೋಜಕರಾದ ಶ್ರೀ ನಾರಾಯಣ ಕುಂಪಲ ಸ್ವಾಗತಿಸಿದರು ವ್ಯಾಯಾಮ ಶಾಲೆಯ ಸದಸ್ಯರಾದ ಶ್ರೀ ಕಿರಣ್ ಕುಮಾರ್ ಧನ್ಯವಾದ ಅರ್ಪಿಸಿದರು.