News Karnataka Kannada
Monday, April 29 2024
ಮಂಗಳೂರು

ಪುತ್ತೂರು ಜಿಲ್ಲಾ ಸಂಘ ಚಾಲಕ ಕೊಡ್ಮಾಣ್‌ ಕಾಂತಪ್ಪ ಶೆಟ್ಟಿ ಯವರಿಗೆ ನುಡಿ ನಮನ

Puttur District Sanghachalak Kodamannu Kanthappa Shetty pays homage to him
Photo Credit : News Kannada

ಬಂಟ್ವಾಳ :    ಕೊಡ್ಮಾಣ್‌ ಕಾಂತಪ್ಪ ಶೆಟ್ಟಿ ಅವರಿಗೆ  ಶ್ರೀ ಆಂಜನೇಯ ದೇವಸ್ಥಾನ ನಿರ್ಮಾಣ ಸಮಿತಿ, ವಿಜಯನಗರ ಫರಂಗಿಪೇಟೆ ಯ ವತಿಯಿಂದ ಫರಂಗಿಪೇಟೆ ವೀರಾಂಜನೇಯ ವ್ಯಾಯಾಮ ಶಾಲಾ ವಠಾರದಲ್ಲಿ ನುಡಿ ನಮನ ಕಾರ್ಯಕ್ರಮ ನಡೆಯಿತು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯರಾದ ಡಾ. ಪ್ರಭಾಕರ ಭಟ್ ರವರು ನುಡಿನಮನ ಸಲ್ಲಿಸಿದರು. ಮನಸ್ವಿನಿ ಆಸ್ಪತ್ರೆಯ ಡಾ ರವೀಶ್ ತುಂಗಾ , ಅರ್ಕುಳ , ಕಂಪ ಸದಾನಂದ ಆಳ್ವ , ಶ್ರೀ ಆಂಜನೇಯ ದೇವಸ್ಥಾನ ನಿರ್ಮಾಣ ಸಮಿತಿಯ ಗೌರವಾಧ್ಯಕ್ಷರಾದ ಸುಜೀರು ಗುತ್ತು ಐತಪ್ಪ ಆಳ್ವ , ಕಾರ್ಯಾಧ್ಯಕ್ಷ ಮಹಾಬಲ ಕೊಟ್ಟಾರಿ , ಬೆಸೆಂಟ್ ಕಾಲೇಜು ನ ಎನ್ ಎಸ್ ಎಸ್ ಮುಖ್ಯಸ್ಥರಾದ ರವಿಪ್ರಭ ಕೊಡ್ಮಾಣ್‌ ಕಾಂತಪ್ಪ ಶೆಟ್ಟಿ ರೊಂದಿಗಿನ ತಮ್ಮ ಒಡನಾಟದ ಅನುಭಗಳನ್ನು ನೆನಪಿಸಿದರು.

ನೂರಾರು ಅಭಿಮಾನಿಗಳು  ಕೊಡ್ಮಾಣ್‌ ಕಾಂತಪ್ಪ ಶೆಟ್ಟಿ ಯವರ ಭಾವಚಿತ್ರ ಕ್ಕೆ ಪುಷ್ಪಾರ್ಚನೆ ಗೈದರು. ಶ್ರೀ ಆಂಜನೇಯ ದೇವಸ್ಥಾನ ನಿರ್ಮಾಣ ಸಮಿತಿ ಕಾರ್ಯದರ್ಶಿ ಉಮೇಶ್ ಶೆಟ್ಟಿ ಬರ್ಕೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು