ಮಂಗಳೂರು: ವ್ಯಾಸನಗರ ಕುಂಪಲ ಕೇಸರಿ ಮಿತ್ರ ವೃಂದಾ ಸೇವಾ ಟ್ರಸ್ಟ್ ವತಿಯಿಂದ ಮಕ್ಕಳಿಲ್ಲದ ದಂಪತಿಗಳಾದ ಶ್ರೀನಿವಾಸ, ಚೈತ್ರಾರ ಮನೆ ಹೆಂಚು ತೆಗೆದು ಛಾವಣಿ ದುರಸ್ತಿ ಮಾಡಿ ಬಣ್ಣ ಬಳಿದು ಹಸ್ತಾಂತರ ಮಾಡಲಾಯಿತು.
ಕೇಸರಿ ಮಿತ್ರ ವೃಂದಾ ಸೇವಾ ಟ್ರಸ್ಟ್ ನಿಂದ ಬಡ ದಂಪತಿ ಮನೆ ದುರಸ್ತಿ
Photo Credit :
News Kannada
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.