ಮಂಗಳೂರು: ಮಂಗಳೂರಿನ ರವೀಂದ್ರಕಲಾ ಭವನದಲ್ಲಿ ಯಕ್ಷಗಾನ ತಾಳಮದ್ದಳೆ ಸಪ್ತಾಹ 2022 ಕಾರ್ಯಕ್ರಮದಲ್ಲಿ ಐಕಳ ಹರೀಶ್ ಶೆಟ್ಟಿ ರವರಿಗೆ ’ಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರ’ ಕೊಟ್ಟು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಚಿನ್ನಪ್ಪ ಗೌಡ, ಎ ಜೆ ಶೆಟ್ಟಿ, ವೇಣುಗೋಪಾಲ ಶೆಟ್ಟಿ, ರಮೇಶ್ ಭಟ್, ವಿ ಕರುಣಾಕರ್, ಸಿ ಎಸ್ ಭಂಡಾರಿ ,ಪ್ರಭಾಕರ್ ಜೋಷಿ,ಅನುಸುಯಾ ರೈ, ಶ್ರಿಪತಿ ಕಲ್ಲೂರಾಯ,ರಾಜೇಶ್, ಉಪನಿರ್ದೇಶಕ ಕನ್ನಡ ಸಂಸ್ರ್ಕತಿ ಇಲಾಖೆ ಉಪಸ್ಥಿತರಿದ್ದರು.