News Karnataka Kannada
Monday, April 29 2024
ಮಂಗಳೂರು

ಮಂಗಳೂರು: ಜಿಎಸ್ ಟಿ ಇಲಾಖಾ ಲೆಕ್ಕಪರಿಶೋಧನೆ ಮತ್ತು ವಾರ್ಷಿಕ ರಿಟರ್ನ್ ಕುರಿತ ಕಾರ್ಯಾಗಾರ

Workshop on 'GST Department Audit and Annual Returns'
Photo Credit : News Kannada

ಮಂಗಳೂರು: ಸೆಪ್ಟೆಂಬರ್ 16ರ ಶುಕ್ರವಾರ ಮಧ್ಯಾಹ್ನ 2.30ಕ್ಕೆ ಮಂಗಳೂರಿನ ಕೆನರಾ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ (ಕೆಸಿಸಿಐ) ‘ಜಿಎಸ್ ಟಿ ಇಲಾಖಾ ಲೆಕ್ಕಪರಿಶೋಧನೆ ಮತ್ತು ವಾರ್ಷಿಕ ರಿಟರ್ನ್’ ಕುರಿತ ಕಾರ್ಯಾಗಾರವನ್ನು ಸೆಪ್ಟೆಂಬರ್ 16ರ ಶುಕ್ರವಾರ ಮಧ್ಯಾಹ್ನ 2.30ಕ್ಕೆ ಕೆಸಿಸಿಐ ಮೀಟಿಂಗ್ ಹಾಲ್, ಚೇಂಬರ್ ರಸ್ತೆ, ಬಂಡರ್, ಬಾಂಬೆ ಲಕ್ಕಿ ರೆಸ್ಟೊರೆಂಟ್ ಹತ್ತಿರ, ಮಂಗಳೂರು ಇಲ್ಲಿ ಆಯೋಜಿಸಿದೆ.

ಮಂಗಳೂರಿನ ವಾಣಿಜ್ಯ ತೆರಿಗೆ ಇಲಾಖೆಯ ಜಂಟಿ ಆಯುಕ್ತೆ ಶ್ರೀಮತಿ ಮೀರಾ ಪಂಡಿತ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಸಿಎ ಕೊಲಿನ್ ಒ ರೊಡ್ರಿಗಸ್ ಮತ್ತು ಸಿಎ ವಿಕಾಸ್ ಶೆಣೈ ಕೂಡ ಸಭಿಕರನ್ನುದ್ದೇಶಿಸಿ ಮಾತನಾಡಲಿದ್ದಾರೆ. ಈ ಕಾರ್ಯಾಗಾರ  ವ್ಯವಹಾರದ ಮಾಲೀಕರು, ಜಿಎಸ್ಟಿ ಅಭ್ಯಾಸಿಗಳು ಮತ್ತು ಅಕೌಂಟೆಂಟ್ಗಳಿಗೆ ಪ್ರಯೋಜನಕಾರಿಯಾಗಿದೆ.

ಪ್ರವೇಶ ಉಚಿತ. ಸಂಪರ್ಕಿಸಿ – 0824-2420128 / 2441859 / 9483510669

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
11671
Media Release

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು