ಮಂಗಳೂರು: ಸೆಪ್ಟೆಂಬರ್ 16ರ ಶುಕ್ರವಾರ ಮಧ್ಯಾಹ್ನ 2.30ಕ್ಕೆ ಮಂಗಳೂರಿನ ಕೆನರಾ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ (ಕೆಸಿಸಿಐ) ‘ಜಿಎಸ್ ಟಿ ಇಲಾಖಾ ಲೆಕ್ಕಪರಿಶೋಧನೆ ಮತ್ತು ವಾರ್ಷಿಕ ರಿಟರ್ನ್’ ಕುರಿತ ಕಾರ್ಯಾಗಾರವನ್ನು ಸೆಪ್ಟೆಂಬರ್ 16ರ ಶುಕ್ರವಾರ ಮಧ್ಯಾಹ್ನ 2.30ಕ್ಕೆ ಕೆಸಿಸಿಐ ಮೀಟಿಂಗ್ ಹಾಲ್, ಚೇಂಬರ್ ರಸ್ತೆ, ಬಂಡರ್, ಬಾಂಬೆ ಲಕ್ಕಿ ರೆಸ್ಟೊರೆಂಟ್ ಹತ್ತಿರ, ಮಂಗಳೂರು ಇಲ್ಲಿ ಆಯೋಜಿಸಿದೆ.
ಮಂಗಳೂರಿನ ವಾಣಿಜ್ಯ ತೆರಿಗೆ ಇಲಾಖೆಯ ಜಂಟಿ ಆಯುಕ್ತೆ ಶ್ರೀಮತಿ ಮೀರಾ ಪಂಡಿತ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಸಿಎ ಕೊಲಿನ್ ಒ ರೊಡ್ರಿಗಸ್ ಮತ್ತು ಸಿಎ ವಿಕಾಸ್ ಶೆಣೈ ಕೂಡ ಸಭಿಕರನ್ನುದ್ದೇಶಿಸಿ ಮಾತನಾಡಲಿದ್ದಾರೆ. ಈ ಕಾರ್ಯಾಗಾರ ವ್ಯವಹಾರದ ಮಾಲೀಕರು, ಜಿಎಸ್ಟಿ ಅಭ್ಯಾಸಿಗಳು ಮತ್ತು ಅಕೌಂಟೆಂಟ್ಗಳಿಗೆ ಪ್ರಯೋಜನಕಾರಿಯಾಗಿದೆ.
ಪ್ರವೇಶ ಉಚಿತ. ಸಂಪರ್ಕಿಸಿ – 0824-2420128 / 2441859 / 9483510669