News Karnataka Kannada
Friday, May 10 2024
ಮಂಗಳೂರು

ಮಂಗಳೂರು: ಉಳ್ಳಾಲ್ ಶ್ರೀನಿವಾಸ್ ಮಲ್ಯರ 120ನೇ ಜನ್ಮ ದಿನಾಚರಣೆ

Mangaluru: Ullal Srinivas Mallya's 120th birth anniversary
Photo Credit : By Author

ಮಂಗಳೂರು: ಭಾರತದ ಸ್ವಾತಂತ್ರ ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡು, ಅವಿಭಾಜಿತ ದಕ್ಷಿಣ ಕನ್ನಡ ಜಿಲ್ಲೆಗೆ ಹಲವಾರು ಕೊಡುಗೆಗಳನ್ನು ನೀಡಿದ ಅಭಿವೃದ್ಧಿಯ ಹರಿಕಾರರು, ಆಧುನಿಕ ಪ್ರಾಂತ್ಯದ ಶಿಲ್ಪಿ ಉಳ್ಳಾಲ್ ಶ್ರೀನಿವಾಸ್ ಮಲ್ಯರವರ 120ನೇ ಜನ್ಮದಿನೋತ್ಸವದಂದು ಸಾಮರಸ್ಯ ಮಂಗಳೂರು ಸಂಘಟನೆ ನೇತತ್ವದಲ್ಲಿ ಬಿಂದು ಮಂಗಳೂರು ನಗರದ ಕದ್ರಿಯಲ್ಲಿರುವ ಉಳ್ಳಾಲ್ ಶ್ರೀನಿವಾಸ್ ಮಲ್ಯ ಸ್ಮಾರಕ ಉದ್ಯಾನವನದಲ್ಲಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಮಲ್ಯ ರವರ ಕುಟುಂಬಸ್ಥರಾದ ನರಹರಿ ಮಲ್ಯ, ಬಾಲಚಂದ್ರ ಮಲ್ಯ ,ವಿಜಿತಾತ್ಮ ಮಲ್ಯ, ಸಾಮರಸ್ಯ ಮಂಗಳೂರು ಅಧ್ಯಕ್ಷ ಶ್ರೀಮತಿ ಮಂಜುಳಾ ನಾಯಕ್, ಮಾಜಿ ಶಾಸಕರಾದ ಜೆ.ಆರ್ ಲೋಬೊ, ಮಾಜಿ ವಿಧಾನ ಪರಿಷತ್ ಸದಸ್ಯರು ಐವಾನ್ ಡಿಸೋಜಾ, ಮಾಜಿ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ರಾಯ್ ಕ್ಯಾಸ್ಟಲ್ಲಿನೋ, ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷರು ಸಂತೋಷ್ ಕಾಮತ್, ಮಾಜಿ ಉಪಮಹಾಪೌರರಾದ ಮೊಹಮ್ಮದ್ ಕುಂಜತ್ಬೈಲ್, ವಿಶ್ವಕರ್ಮ ಸಮಾಜದ ಮುಖಂಡ ಉದಯ್ ಆಚರ್, ಕುಡಿಯಾಲ್ ಖಬ್ಬರ್ ಪತ್ರಿಕೆಯ ಸಂಪಾದಕರಾದ ವೆಂಕಟೇಶ್ ಬಾಳಿಗ, ನಗರ ಬ್ಲಾಕ್ ಅಧ್ಯಕ್ಷರಾದ ಪ್ರಕಾಶ್ ಬಿ ಸಾಲಿಯಾನ್, ಯೋಗೇಶ್ ನಾಯಕ್, ಎ.ಸಿ ಜಯರಾಜ್, ಚೇತನ್ ಕುಮಾರ, ಮಹಿಳಾ ಕಾಂಗ್ರೆಸ್ನ ಅಧ್ಯಕ್ಷ ಶಾಂತಲಗಟ್ಟಿ, ರೂಪ ಚೇತನ್, ಮಾಲಿನಿ ನಾಯಕ್, ಗಣೇಶ್ ಪೈ, ಸುರೇಂದ್ರ ಶೆಣೈ,ಉಮ್ಮರ್ ಸಾಲತ್ತೂರು, ಸತೀಶ್ ಪೆಂಗಲ್, ಶಿವಪ್ಪ ಸಾಲಿಯಾನ್, ಉದಯ್ ಕುಂದರ್, ಟಿ.ಕೆ ಸುಧೀರ್, ಮೋಹನ್ ಶೆಟ್ಟಿ ಹಾಗೂ ಮತ್ತಿತರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
186

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು