News Karnataka Kannada
Friday, May 03 2024
ಮಂಗಳೂರು

ಮಂಗಳೂರು: ಪ್ರಜಾಪ್ರಭುತ್ವದ ನ್ಯಾಯಯುತ ಹೋರಾಟಕ್ಕೆ ಬೆದರಿಕೆ ಖಂಡನೀಯ- ಜೆಡಿಎಸ್

JD(S) announces second list of candidates for Kadur constituency
Photo Credit : Twitter

ಮಂಗಳೂರು: ಅಕ್ಟೋಬರ್ 18 ರಂದು ನಡೆಯಲಿರುವ ಶಾಂತಿಯುತ ಪ್ರತಿಭಟನೆಗೆ ತಡ ರಾತ್ರಿ ಮುಖಂಡರ ಮನೆಗಳಿಗೆ ಪ್ರತಿಭಟನೆ ತಡೆಯಲು ನೋಟಿಸ್ ಜಾರಿ ಮಾಡಿ ಬೆದರಿಸುವುದು ಖಂಡನೀಯ.

ಇದು ಯಾವುದೇ ದೇಶ ವಿರೋಧಿ ಕ್ರತ್ಯವಲ್ಲ. ಕಳೆದ 6 ವರುಷಗಳಿಂದ ಜನರನ್ನು ಮೋಸ ಮಾಡಿ ಸರ್ಕಾರ ಹಣ ವಸೂಲಿ ಮಾಡುವ ಬಗ್ಗೆ ಹಲವು ಮನವಿ ಹಾಗೂ ಹೋರಾಟ ಮಾಡಿ ಸ್ಪಂದಿಸದ ಬಗ್ಗೆ ಜನಸಾಮಾನ್ಯರ ತ್ರೀವ ಮನ ನೋವಿನ ಸಂಘಟಿತ ಹೋರಾಟ.

ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ನಿಜವಾಗಿಯೂ ಜನಪರ ಕಾಳಜಿ ಇದ್ದಲ್ಲಿ ಇಂದೇ ಟೋಲ್ ಗೇಟ್ ರದ್ದು ಮಾಡಿ ನಾವು ಜನ ಸಾಮಾನ್ಯರ ಓಟ್ಟಿಗೆ ಇದ್ದೆವೇ ಎಂದು ತೋರಿಸಲಿ.ಇದರಿಂದ ಯಾವುದೇ ಸಂಘಟನೆ ಅಥವಾ ಪಕ್ಷಗಳು ಇದರ ಲಾಭ ಅಪೇಕ್ಷಿಸುವುದಿಲ್ಲ. ಎಂದು ಜೆಡಿಎಸ್ ದ.ಕ ಜಿಲ್ಲಾ ವಕ್ತಾರ ಸುಶೀಲ್ ನೊರೊನ್ಹಾ ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
11671
Media Release

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು