News Karnataka Kannada
Monday, April 29 2024
ಮಂಗಳೂರು

ಮಂಗಳೂರು: ಆರ್. ಡಿ. ಕಿಣಿ ಯವರಿಗೆ ಸ್ವಸ್ತಿಕ ಉದ್ಯಮ ರತ್ನ ಪ್ರಶಸ್ತಿ ಪ್ರಧಾನ

R. D. Kini conferred with Swastika Udyog Ratna Award
Photo Credit : By Author

ಮಂಗಳೂರು: ಸ್ವಸ್ತಿಕ ನ್ಯಾಷನಲ್ ಸ್ಕೂಲ್ ಉರ್ವಸ್ಟೋರ್ ಮಂಗಳೂರು ಇದರ ಆಶ್ರಯದಲ್ಲಿ ನಡೆಯುವ ಎರಡು ದಿನಗಳ “ಲೀಡ್ ಟು ವಿನ್” ಸ್ವಸ್ತಿಕ ಲೀಡರ್ ಶಿಪ್ ಬೂಟ್ ಕ್ಯಾಂಪ್- 2022 ಎಂಬ ಕಾರ್ಯಗಾರದ ಉದ್ಘಾಟನಾ ಸಮಾರಂಭವು ಸಂಪ್ಟೆಂಬರ್ 30ನೇ ಶುಕ್ರವಾರ ಬೆಳ್ಳಿಗ್ಗೆ 9.30 ರಿಂದ ಹೋಟೇಲ್ ಎ.ಜೆ. ಗ್ರಾಂಡ್ ಮಂಗಳೂರು ಇಲ್ಲಿ ನಡೆಯಲಿದೆ. ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ಖ್ಯಾತ ಉದ್ಯಮಿ ಆರ್. ಡಿ. ಕಿಣಿ ಯವರಿಗೆ ’ಸ್ವಸ್ತಿಕ ಉದ್ಯಮ ರತ್ನ ಪ್ರಶಸ್ತಿ’ ನೀಡಿ ಗೌರವಿಸಲಾಗುವುದು

ಕಾರ್ಯಾಗಾರವನ್ನು ಸೋಮಯ್ಯಾಜಿ ಎಸ್ಟೇಟ್ ವ್ಯವಸ್ಥಾಪಕ ನಿರ್ದೇಶಕರಾದ ಎಂ.ಡಿ. ರಘುನಾಥ್ ಸೋಮಯ್ಯಾಜಿ ಹಾಗೂ ಬೆಲ್ ಪೈಂಟ್ಸ್ ಮಾಲಕರಾದ ಆರ್. ಡಿ. ಕಿಣಿ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಮಂಗಳಾ ಹಾಸ್ಪಿಟಲ್ ನ ವೈದ್ಯಕೀಯ ನಿರ್ದೇಶಕರಾದ ಡಾ.ಗಣಪತಿ ಪಿ. ಅವರು ಭಾಗವಹಿಸುವರು.

ಸಂಪನ್ಮೂಲ ವ್ಯಕ್ತಿಗಳಾಗಿ ಇಬ್ಬರು ಗಣ್ಯ ಸಂಚಾಲಕರಾದ ಸಂಧ್ಯಾ ವರ್ಮ ಮತ್ತು ರಾಕೇಶ್ ನಾಯರ್ ಕಾರ್ಯಾಗಾರವನ್ನು ನಡೆಸಿಕೊಡಲಿದ್ದಾರೆ, ಎಂದು ಸಂಸ್ಥೆಯ ಅಧ್ಯಕ್ಷರಾದ ಡಾ. ರಾಘವೇಂದ್ರ ಹೊಳ್ಳ ಎನ್ ರವರು ಪ್ರ ಕಟಣೆಯಲ್ಲಿ ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
11671
Media Release

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು