ಮಂಗಳೂರು: ಕಂಕನಾಡಿ ಗರಡಿ ಕ್ಷತ್ರ 150ರ ಸಂಭ್ರಮದಲ್ಲಿ ಇದ್ದು ,ಈ ಸಂಭ್ರಮವನ್ನ ಬಹಳ ಅದ್ದುರಿಯಾಗಿ ಆಚರಣೆ ಮಾಡಲು ಸಮಿತಿ ತೀರ್ಮಾನಯಿಸಿದ್ದು ,ಮಾರ್ಚ್ 3 ರಂದು ಹೊರೆಕಾಣಿಕೆ, 6 ರಂದು ಬ್ರಹ್ಮ ಕಳಸ ,7ರೆಂದು ನಾಗಮಂಡಲ ಸಹಿತ ಕ್ಷತ್ರದಲ್ಲಿ ವಿವಿಧ ರೀತಿಯ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಗಣ್ಯಾತಿಗಣ್ಯರು ಈ ಕಾರ್ಯಕ್ರಮಕ್ಕೆ ಆಗಮಿಸಲಿದ್ದು ಐತಿಹಾಸಿಕವಾಗಲಿದೆ ಎಂದರು.
ಮತ್ತಿತರ ವಿಷಯಗಳ ಬಗ್ಗೆ ಸಂಘಟಕರಾದ ,ಕಿಶೋರ್ ಕುಮಾರ್ ,ಮೋಹನ್ ಉಜ್ಜೋಡಿ ,ವಿಠ್ಠಲ ,ವಾಮನ ,ಜಗದೀಪ್ ,ದಿನೇಶ್ ಅಂಚನ್ ವಿಜಯ ಸಹಿತ ಮತ್ತಿತರರು ಉಪಸ್ಥಿತರಿದ್ದರು.