News Karnataka Kannada
Tuesday, May 07 2024
ಮಂಗಳೂರು

ಮಂಗಳೂರು: ಕಂಕನಾಡಿ ಗರಡಿ ಕ್ಷೇತ್ರಕ್ಕೆ 150ರ ಸಂಭ್ರಮ

Kankanady Garadi Kshetra celebrates 150 years
Photo Credit : News Kannada

ಮಂಗಳೂರು: ಕಂಕನಾಡಿ ಗರಡಿ ಕ್ಷತ್ರ 150ರ ಸಂಭ್ರಮದಲ್ಲಿ ಇದ್ದು ,ಈ ಸಂಭ್ರಮವನ್ನ ಬಹಳ ಅದ್ದುರಿಯಾಗಿ ಆಚರಣೆ ಮಾಡಲು ಸಮಿತಿ ತೀರ್ಮಾನಯಿಸಿದ್ದು ,ಮಾರ್ಚ್ 3 ರಂದು ಹೊರೆಕಾಣಿಕೆ, 6 ರಂದು ಬ್ರಹ್ಮ ಕಳಸ ,7ರೆಂದು ನಾಗಮಂಡಲ ಸಹಿತ ಕ್ಷತ್ರದಲ್ಲಿ ವಿವಿಧ ರೀತಿಯ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಗಣ್ಯಾತಿಗಣ್ಯರು ಈ ಕಾರ್ಯಕ್ರಮಕ್ಕೆ ಆಗಮಿಸಲಿದ್ದು ಐತಿಹಾಸಿಕವಾಗಲಿದೆ ಎಂದರು.

ಮತ್ತಿತರ ವಿಷಯಗಳ ಬಗ್ಗೆ ಸಂಘಟಕರಾದ ,ಕಿಶೋರ್ ಕುಮಾರ್ ,ಮೋಹನ್ ಉಜ್ಜೋಡಿ ,ವಿಠ್ಠಲ ,ವಾಮನ ,ಜಗದೀಪ್ ,ದಿನೇಶ್ ಅಂಚನ್ ವಿಜಯ ಸಹಿತ ಮತ್ತಿತರರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು