ಕದ್ರಿ: ಮಂಜುಪ್ರಾಸದದಲ್ಲಿರುವ ಕಲ್ಕೂರ ಪ್ರತಿಷ್ಠಾಣವತಿಯಿಂದ ಮಕ್ಕಳ ಅಕ್ಷರ ಅಭ್ಯಾಸ ಕಾರ್ಯಕ್ರಮವು ಜರುಗಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಕದ್ರಿ ದೇವಸ್ಥಾನದ ಪ್ರಧಾನ ಆರ್ಚಕರಾದ ಗೌರವ ಡಾಕ್ಟರೇಟ್ ಪ್ರಭಾಕರ ಅಡಿಗ ಚರ್ತುವೆದಿಗಳು ಜ್ಯೋತಿ ಬೆಳಗಿಸಿದರು.
ಸಂಸ್ಥೆಯ ಅಧ್ಯಕ್ಷರಾದ ಪ್ರದೀಪ ಕುಮಾರ ಕಲ್ಕೂರವರು ಪ್ರಥಾ ಸ್ಮರಣೀಯ ಪೇಜಾವರ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರವರ ನೆನಪು ಮಾಡುತ್ತಾ ಪ್ರಸ್ತಾವನೆ ಗೈದು ಸರ್ವರನ್ನ ಸ್ವಾಗತಿಸಿದರು.ಶ್ರೀ ದೇವಿ ಭಜನಾ ಬಳಗದವರಿಂದ ಗೀತಾ ಗಾಯನ ನೇರವೆರಿತು.
ಹಿರಿಯ ಮಕ್ಕಳಿಗೆ ಪುನರಪಿ ಅಕ್ಷರ ಅಭ್ಯಾಸಗಳು, ಸಂಗೀತ ಶುಭಾರಂಭ, ವಾದ್ಯ ಪರಿಕರಗಳ ಸಂಗೀತ ಅಭ್ಯಾಸಗಳು ಜರುಗಿತು. ಸುಧಾಕರ ಪೇಜವಾರ ಕಾರ್ಯಕ್ರಮವನ್ನ ನಿರೂಪಿಸಿದರು.
ಈ ಶುಭ ಸಂದರ್ಭ ಜರ್ನಾನ ಹಂದೆ, ವಿಜಲಕ್ಷ್ಮೀ.ಶೆಟ್ಟಿ, ಕೂಟ ಮಹಾಜಗತ್ತಿನ ಅಧ್ಯಕ್ಷರಾದ ಚಂದಶೇಖರ ಮಯ್ಯ, ಮಂಜುಳ.ಶೆಟ್ಟಿ, ಸೇರಾಜೆ.ಜಿ.ಕೆ.ಭಟ್, ವಿನೋದ ಕಲ್ಕೂರ, ಲಕ್ಷ್ಮೀನಾರಯಣ.
ಕಲ್ಕೂರ ಶ್ರಿ ವಿದ್ಯಾ ಕಲ್ಕೂರ, ಬಿ.ಅಶ್ವತಾಮ ರಾವ್, ಮುರಳಿ ಭಟ್ ಹಾಗು ಇನ್ನಿತರ ಗಣ್ಯರು ಉಪಸ್ಥಿತರಿದ್ದರು.