ಮಂಗಳೂರು: ಟಿಸಿಸಿಒಎಚ್ ಇವರ ವತಿಯಿಂದ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಲಾಟಿ ಕಣ್ಣಿನ ಆಸ್ಪತ್ರೆ ಮತ್ತು ಕೆ. ಎಂ. ಸಿ ಆಸ್ಪತ್ರೆ ಮಂಗಳೂರು ಇವರ ಸಹಯೊಗದೊಂದಿಗೆ ಉಚಿತ ನೇತ್ರ ತಪಾಸಣಾ ಶಿಬಿರ ಹಾಗೂ ಬ್ರಹತ್ ರಕ್ತದಾನ ಶಿಬಿರವನ್ನು ೨೨. ೧೧. ೨೨ ದ. ಕ. ಗ್ಯಾರೇಜ್ ಮಾಲಕರ ಸಂಘ ಸಭಾಭವನ ಜೆಪ್ಪಿನಮೊಗರು, ಮಂಗಳೂರು. ಟಿಸಿಸಿಒಎಚ್ ಸಂಸ್ಥೆಯ ಚೇರ್ಮನ್ ಹಾಗೂ ಮಹೇಶ್ವರಿ ಟೂರ್ಸ್ ಅಂಡ್ ಟ್ರಾವೆಲ್ಸ್ ಮಾಲಕರು ಆಗಿರುವಂತಹ ಶ್ರೀಯತ ಸುರೇಶ್ ದೇವಾಡಿಗ ಸಭಾಧ್ಯಕ್ಷರು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದರು ಮತ್ತು ದಿಪವನ್ನು ಬೆಳಗಿಸಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾದ ಡಾ. ವಸಂತ ಕುಮಾರ್ ಶೆಟ್ಟಿ, ಅಡ್ವೊಕೇಟ್ ಸಚಿನ್ ದೇವೇಂದ್ರ, ಚಂದ್ರ, ಸಿಸ್ಟರ್
ಮರ್ಸೆಲಿನ್ ಡಿಸೊಜಾ, ಶ್ರೀಮತಿ ರಾಧಿಕಾ ಸಿಎಸ್, ಶ್ರೀಯತ ಶ್ರೀ ಜನಾರ್ದನ ಅತ್ತಾವರ, ಶ್ರೀಯಾತ ಶ್ರೀಯಾತ ಜಿ ಕೆ ಭಟ್, ಶ್ರೀಯಾತ ಕಿಶೊರ್ ಎಕ್ಕೂರು, ಶ್ರೀಯಾತ ಕಿರಣ್ ರವರು ವೇದಿಕೆ ಯಲ್ಲಿ ಉಪಸ್ಥಿತರಿದ್ದರು. ನೂರಾರು ಮಂದಿ ಈ ಶಿಬಿರದ
ಸದುಪಯೊಗ ಪಡೆದರು. ಕ. ವಿ. ಸುದರ್ಶನ್ ರೈ ಕಾರ್ಯಕ್ರಮವನ್ನು ನಿರೂಪಿಸಿದರು.