ಮಂಗಳೂರು: ರಾಜ್ಯಾದ್ಯಂತ ಕೋವಿಶೀಲ್ಡ್ ಲಸಿಕೆ ಕೊರತೆ ಉಂಟಾಗಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಶೇಕಡ 80ರಷ್ಟು ಅರ್ಹರು ಲಸಿಕೆ ಪಡೆದುಕೊಳ್ಳಲು ಇನ್ನು ಬಾಕಿ ಇದ್ದಾರೆ.
ಮೊದಲ ಡೋಸ್ ಕೋವಿಶೀಲ್ಡ್ ಲಸಿಕೆ ಪಡೆದ ಮಂದಿ ಎರಡನೇ ಡೋಸ್ ಮತ್ತು ಬ್ಲೂ ಸ್ಟಾರ್ ಡೋಸ್ ಲಸಿಕೆಯನ್ನು ಕೋವಿಶೀಲ್ಡ್ ಪಡೆಯಬೇಕಾಗುತ್ತದೆ, ಆದರೆ ಸದ್ಯ ಜಿಲ್ಲೆಯಲ್ಲಿ ಕೋವಿಶೀಲ್ಡ್ ಸಂಗ್ರ ಇಲ್ಲ ಪರಿಣಾಮ ಈಗಾಗಲೇ ಎರಡನೇ ಮತ್ತು ಬ್ಲೂಸ್ಟರ್ ಡೋಸ್ ಪಡೆಯುವ ಅವಧಿ ಕಳೆದರು ಲಸಿಕೆ ಸಿಗುತ್ತಿಲ್ಲ ಎನ್ನುತ್ತಾರೆ ಸಾರ್ವಜನಿಕರು. ಆರೋಗ್ಯ ಇಲಾಖೆ ಅಧಿಕಾರಿಗಳು ಈ ಕುರಿತು ವಿವರಣೆ ನೀಡಿದ್ದು ರಾಜ್ಯಾದ್ಯಂತ ಲಸಿಕೆ ಕೊರತೆ ಎದುರಾಗಿದೆ. ಸದ್ಯವೇ ಹೊಸ ಸಂಗ್ರ ಬರಲಿದೆ ಎಂದಿದ್ದಾರೆ.
ಉಡುಪಿ ಜಿಲ್ಲೆಯಲ್ಲೂ ಕೋವಿಶೀಲ್ಡ್ ಲಸಿಕೆ ಲಭ್ಯವಿಲ್ಲ ಲಸಿಕೆ ಬಂದ ತಕ್ಷಣ ಮಾಹಿತಿ ನೀಡಲಾಗುವುದೆಂದು ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಪ್ರಕರಣ ತಿಳಿಸಿದೆ. ಹೈ ರಿಸ್ಕ್ ದೇಶಗಳಲ್ಲಿ ಕೋವಿಡ್ ಏರಿಕೆಯಾಗಿದ್ದು ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಭೀತಿ ಎದುರಾಗಿದೆ ಇದೇ ಕಾರಣಕ್ಕೆ ಈಗಾಗಲೇ ಲಸಿಕೆ ಪಡೆದುಕೊಳ್ಳಲು ಬಾಕಿ ಇರುವ ಮಂದಿಗೆ ಲಸಿಕ ಅಭಿಯಾನ ಮತ್ತೆ ಆರಂಭಿಸಲು ಆರೋಗ್ಯ ನಿರ್ಧರಿಸಿದೆ.