ಮಂಗಳೂರು: ನಗರದ ಬಾಬುಗುಡ್ಡೆ ಅತ್ತಾವರದಲ್ಲಿ ಇಂದು ತಾ ಮೇ 4ರಂದು ಮಂಗಳೂರು ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜೆ. ಆರ್. ಲೋಬೊ ರವರು ಆ ಪ್ರದೇಶದ ಮನೆಗಳಿಗೆ ಭೇಟಿ ನೀಡಿ ಕಾಂಗ್ರೆಸ್ ಪಕ್ಷ ವನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾಜಿ ಕಾರ್ಪೊರೇಟರ್ ಗಳಾದ ಪ್ರೇಮ್ ಚಂದ್, ಶೈಲಜಾ, ವಿಜಯ ಲಕ್ಷ್ಮೀ, ಅಬೂಬಕರ್ ಹಾಗೂ ಪಕ್ಷದ ಪ್ರಮುಖರಾದ ಟಿ. ಕೆ. ಸುಧೀರ್, ಹೊನ್ನಯ್ಯ, ಕೀರ್ತಿ ರಾಜ್, ನವಾಜ್ ಜೆಪ್ಪು,ರಮಾನಂದ ಪೂಜಾರಿ, ಓಸ್ವಲ್ಡ್ ಫುರ್ತಾದೋ, ಐವನ್ ಡಿಸೋಜಾ, ಪ್ರಶಾಂತ್, ಗೀತಾ ಸುವರ್ಣ, ವಿದ್ಯಾ ಮೊದಲಾದವರು ಉಪಸ್ಥಿತರಿದ್ದರು.