ಮಂಗಳೂರು: ದೇಶದೆಲ್ಲಡೆ ಕ್ರಿಸ್ಮಸ್ ಹಬ್ಬದ ಸಂಭ್ರಮ ,ಈ ಸಂಭ್ರಮದ ಪ್ರಯುಕ್ತ ಮಂಗಳೂರಿನ ಶಕ್ತಿನಗರದ ಬಳಿ ಇರುವ ಸಾನಿಧ್ಯ ಭಿನ್ನ ಸಾಮರ್ಥ್ಯ ಮಕ್ಕಳ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಯನ್ನು ಮಾಡಲಾಯಿತು ಸರಳ ಸಭಾ ಕಾರ್ಯಕ್ರಮದೊಂದಿಗೆ ವಿಶೇಷ ಮಕ್ಕಳ ಸಾಂಸ್ಕೃತ ಕಾರ್ಯಕ್ರಮ ನಡೆಯಿತು.
ಸರಳ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಫಾದರ್ ಆಂಡ್ರೀವ್ ಡಿಸೋಜಾ, ಲೋಲಿತ ಪೆರೇರಾ, ಸಂತೋಷ ಸೆಕ್ವೇರಾ ಏರಿಕ್ ಜೋನ್ ಬ್ಯಾಪ್ಟಿಸ್ಟ್ , ವಸಂತ್ ಕುಮಾರ್ ಶೆಟ್ಟಿ ,ಮಹಾಬಲ ಮಾರ್ಲ ಮತ್ತಿತರರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಕೇಕು ಕತ್ತೆರಿಸುವ ಮೂಲಕ ಉದ್ಘಾಟಿಸಲಾಯಿತ್ತು. ಬಳಿಕ ಅತಿಥಿಗಳು ಸಾನಿಧ್ಯ ಶಾಲೆ ಮಾಡುವ ಸೇವೆಗೆ ಸ್ಲಾಗನೆ ವ್ಯಕ್ತ ಪಡಿಸಿದರು. ಬಳಿಕ ಸಾನಿಧ್ಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತ್ತು.