ಮಂಗಳೂರು: ಬಿಪರ್ ಜಾಯ್ ಚಂಡಮಾರುತದ ಪರಿಣಾಮದಿಂದ ಕಡಲ ತೀರದಲ್ಲಿ ದಿನೇದಿನೇ ಸಮುದ್ರ ಕೊರತೆ ಹೆಚ್ಚುತ್ತಿದ್ದು, ಉಳ್ಳಾಲ ಭಾಗದಲ್ಲಿ ಸಮಸ್ಯೆ ತೀವ್ರಗೊಂಡಿದ್ದು, ಮನೆ ಮತ್ತು ತೆಂಗಿನ ಮರಗಳು ನೀರುಪಾಲಾಗುತ್ತಿವೆ. ಈ ನಿಟ್ಟಿನಲ್ಲಿ ಸಮುದ್ರ ಕೊರೆತ ತಡೆಗೆ ಹಿಟಾಚಿ ಯಂತ್ರಗಳನ್ನು ಬಳಸಿಕೊಂಡು ಬೃಹತ್ ಕಲ್ಲುಗಳನ್ನು ಅಳವಡಿಸುವ ಕಾರ್ಯ ಸಾಗುತ್ತಿದೆ. ಕಡಲ ತೀರದಲ್ಲಿ ಸಮುದ್ರಕೊರತ ತಡೆಯಲು ಬೃಹತ್ ಕಲ್ಲುಗಳನ್ನು ಅಳವಡಿಸಲಾಗುತ್ತಿದೆ. ಈ ಕಳೆದ ಭಾನುವಾರ ಕಡಲ್ಕೊರೆತ ಸ್ಥಳಕ್ಕೆ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮತ್ತು ಸ್ಪೀಕರ್ ಖಾದರ್ ಭೇಟಿ ನೀಡಿದ್ದನ್ನು ಸ್ಮರಿಸಬಹುದು.
ಹೆಚ್ಚಿದ ಬಿಪರ್ ಎಫೆಕ್ಟ್: ಕಡಲ ತೀರಕ್ಕೆ ಬೃಹತ್ ಕಲ್ಲುಗಳ ಅಳವಡಿಕೆ
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.