News Karnataka Kannada
Saturday, May 04 2024
ಮಂಗಳೂರು

ಹೆಚ್ಚಿದ ಬಿಪರ್‌ ಎಫೆಕ್ಟ್‌: ಕಡಲ ತೀರಕ್ಕೆ ಬೃಹತ್‌ ಕಲ್ಲುಗಳ ಅಳವಡಿಕೆ

Increased Bipper Effect: Incorporation of large rocks into the beach
Photo Credit :

ಮಂಗಳೂರು: ಬಿಪರ್‌ ಜಾಯ್ ಚಂಡಮಾರುತದ ಪರಿಣಾಮದಿಂದ ಕಡಲ ತೀರದಲ್ಲಿ ದಿನೇದಿನೇ ಸಮುದ್ರ ಕೊರತೆ ಹೆಚ್ಚುತ್ತಿದ್ದು, ಉಳ್ಳಾಲ ಭಾಗದಲ್ಲಿ ಸಮಸ್ಯೆ ತೀವ್ರಗೊಂಡಿದ್ದು, ಮನೆ ಮತ್ತು ತೆಂಗಿನ ಮರಗಳು ನೀರುಪಾಲಾಗುತ್ತಿವೆ. ಈ ನಿಟ್ಟಿನಲ್ಲಿ ಸಮುದ್ರ ಕೊರೆತ ತಡೆಗೆ ಹಿಟಾಚಿ ಯಂತ್ರಗಳನ್ನು ಬಳಸಿಕೊಂಡು ಬೃಹತ್‌ ಕಲ್ಲುಗಳನ್ನು ಅಳವಡಿಸುವ ಕಾರ್ಯ ಸಾಗುತ್ತಿದೆ. ಕಡಲ ತೀರದಲ್ಲಿ ಸಮುದ್ರಕೊರತ ತಡೆಯಲು ಬೃಹತ್‌ ಕಲ್ಲುಗಳನ್ನು ಅಳವಡಿಸಲಾಗುತ್ತಿದೆ. ಈ ಕಳೆದ ಭಾನುವಾರ ಕಡಲ್ಕೊರೆತ ಸ್ಥಳಕ್ಕೆ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಮತ್ತು ಸ್ಪೀಕರ್‌ ಖಾದರ್‌ ಭೇಟಿ ನೀಡಿದ್ದನ್ನು ಸ್ಮರಿಸಬಹುದು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು