News Karnataka Kannada
Monday, May 06 2024
ಮಂಗಳೂರು

ನಕಲಿ ಪತ್ರ ವಿವಾದ: ಕೋಟ್ಯಾನ್‌ ಪ್ರಮಾಣಕ್ಕೆ ಬರಲಿ, ಮಿಥುನ್‌ ರೈ ಸವಾಲ್‌

Fake letter controversy: Mithun Rai challenges Kotian to come to oath
Photo Credit : R Bhat

ಮಂಗಳೂರು: ಕೆಐಎಡಿಬಿ ಭೂಸ್ವಾಧೀನದ ನಕಲಿ ಪತ್ರವನ್ನು ಕಾಂಗ್ರೆಸ್‌ ಸೃಷ್ಟಿಸಿದೆ ಎಂದು ಮೂಡುಬಿದಿರೆ-ಮೂಲ್ಕಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಉಮಾನಾಥ ಕೋಟ್ಯಾನ್‌ ಆರೋಪಿಸಿದ್ದಾರೆ.

ಚುನಾವಣೆ ಸಂದರ್ಭ ಶಾಸಕರಾಗಿ ತಾನು ಮಾಡಿರುವ ತಪ್ಪುಗಳನ್ನು ಮರೆಮಾಚಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ ಎಂದು ಮೂಲ್ಕಿ ಮೂಡುಬಿದಿರೆ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಮಿಥುನ್‌ ರೈ ಆರೋಪಿಸಿದ್ದಾರೆ. ಅಲ್ಲದೆ ನಾನು ದೇವರ ಮುಂದೆ ಪ್ರಮಾಣ ಮಾಡಲು ಸಿದ್ಧ ಎಂದು ತಿಳಿಸಿದ್ದಾರೆ.

ಕೇವಲ 7 ತಿಂಗಳ ಹಿಂದೆ ಭೂಸ್ವಾಧೀನ ಹೋರಾಟ ಸಮಿತಿ ಆರಂಭಿಸಿದ್ದು, ಈ ಹೋರಾಟದಲ್ಲಿ ಸ್ವತಃ ಭಾಗಿಯಾಗಿರುವ ನನಗೆ ಈ ಕುರಿತು ವಿವರವಿದೆ.

ಬಳ್ಕುಂಜೆ, ಕವತ್ತಾರು ಪ್ರದೇಶದಲ್ಲಿ ಜಾಗ ನೋಟಿಫೈ ಮಾಡಲು ಮುಂದಾದಾಗ ಕೃಷಿಕರು ಪ್ರತಿಭಟಿಸಿರುವುದು ಸತ್ಯವಾದ ವಿಚಾರ. ಈ ಕುರಿತು ಅವರು ಬಳ್ಕುಂಜೆಯಲ್ಲಿ ದೈವ ದೇವರ ಮುಂದೆ ಬಂದು ಪ್ರಮಾಣ ಮಾಡಲಿ ಎಂದು ಮಿಥುನ್‌ ಸವಾಲು ಎಸೆದಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು