ಕಟೀಲು: ಕಟೀಲು ದೇವಸ್ಥಾನದ ಬಳಿ ಬುಧವಾರ ಮಧ್ಯಾಹ್ನ ಬಸ್ ಬೆಂಕಿಗೆ ಆಹುತಿಯಾಗಿದೆ. ಒಎಂಪಿಎಲ್ಗೆ ಸೇರಿದ ಬಸ್ ಇದಾಗಿದೆ. ಕಟೀಲು ರೂಟ್ನಲ್ಲಿ ಚಲಿಸುವ ಬಸ್, ಕಟೀಲು ಕಡೆಯ ನೌಕರರನ್ನು ಬಿಟ್ಟು ವಾಪಸ್ಸಾಗುವ ಸಂದರ್ಭ ಘಟನೆ ಸಂಭವಿಸಿದೆ. ಬಸ್ಸಿನಲ್ಲಿ ಡ್ರೈವರ್ ಸೇರಿ ಮೂರು ಮಂದಿ ಇದ್ದರೆಂದು ತಿಳಿದು ಬಂದಿದೆ. ಶಾಟ್ ಸರ್ಕ್ಯೂಟ್ನಿಂದ ಘಟನೆ ಸಂಭವಿಸಿದೆ ಎನ್ನಲಾಗಿದೆ.
ಕಟೀಲು ದೇವಸ್ಥಾನದ ಬಳಿ ಬಸ್ಸು ಬೆಂಕಿಗಾಹುತಿ
Photo Credit :
News Kannada
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.