ಮಂಗಳೂರು: ಭಾರತ ದೇಶವು ಎಪ್ಪತ್ತೈದನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಸಂಭ್ರಮದಲ್ಲಿದ್ದು ಇದರ ತಯಾರಿ ದೇಶದೆಲ್ಲೆಡೆ ಆಗುತ್ತಿದೆ.
ಇದರ ಅಂಗವಾಗಿ ಮಂಗಳೂರಿನ ಸೆಂಟ್ರಲ್ ರೈಲ್ವೆ ನಿಲ್ದಾಣದ ಆರ್ ಪಿ ಎಫ್ ಪೊಲೀಸರಿಂದ ಬೈಕ್ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಬೈಕ್ ರ್ಯಾಲಿಗೆ ಏರಿಯಾ ಆಫೀಸರ್ ಶಿವರಾಜ್ ಬೆಳಗೆರೆಯವರು ಹಸಿರು ನಿಶಾನೆ ತೋರಿಸಿ ಬೈಕ್ ಗಳಿಗೆ ಚಾಲನೆ ನೀಡಿದರು.
ಈ ಬೈಕ್ ರ್ಯಾಲಿಯು ಮಂಗಳೂರಿನ ವಿವಿಧ ಪ್ರದೇಶಗಳಿಗೆ ತೆರಳಿದೆ.