News Karnataka Kannada
Sunday, April 28 2024
ಮಂಗಳೂರು

ಬೆಳ್ತಂಗಡಿ: ವಿಶ್ವ ಮಾನವ ದಿನಾಚರಣೆ

Belthangady: World Human Day
Photo Credit : By Author

ಬೆಳ್ತಂಗಡಿ, ಡಿ.29: ಮನುಜ ಕುಲದಲ್ಲಿ ಜನಸಿದ ನಾವೆಲ್ಲರೂ ವಿಶ್ವಮಾನವರೆ ಜಾತಿಯ ಎಲ್ಲೆ ಮೀರಿ ಮಾನವೀಯತೆಯ ಗುಣದೊಂದಿಗೆ ಬಾಳಬೇಕೆಂದು ಕುವೆಂಪು ನೀಡಿರುವ ಸಂದೇಶ ಸಾರ್ವಕಾಲಿಕ ಎಂದು ತಹಶೀಲ್ದಾರ್ ಪೃಥ್ವಿ ಸಾನಿಕಮ್ ಹೇಳಿದರು.

ತಾಲೂಕು ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಡಿ.29 ರಂದು ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ಹಮ್ಮಿಕೊಂಡ ವಿಶ್ವಮಾನವ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮನುಷ್ಯ ಹುಟ್ಟಿದಂದಿನಿಂದ ವಿಶ್ವ ಮಾನವನಾಗಿಯೇ ಇರುತ್ತಾನೆ. ವಿಶ್ವದಲ್ಲಿ ಜನಸಿದಾತ ವಿಶ್ವ ಮಾನವನೇ, ಆದರೆ ಜನನದ ಅರ್ಥ ಮತ್ತು, ನಮ್ಮ ಕರ್ತವ್ಯವನ್ನು ಪೂರೈಸಿದಲ್ಲಿ ಪರಿಸರ ನಮಗೆ ನೀಡಿರುವ ಅವಕಾಶವನ್ನು ಬಳಸಿ ಪರಿಸರದ ಆರಾಧಕನಾಗಿರುವ ಮೂಲಕ ಮನುಜ ಕುಲದ ಆರ್ಥವನ್ನು ತಿಳಿಯಬೇಕಾಗಿದೆ ಎಂದು ಹೇಳಿದರು.

ಉಪತಹಶೀಲ್ದಾರ್ ರವಿ ಕುಮಾರ್ ಓನನ್ನ ಚೇತನ ಹಾಡು ಹಾಡಿದರು.

ಸರ್ವೇ ಇಲಾಖೆ ಅಧಿಕಾರಿ ರೇಣುಕಾ ನಾಯ್ಕ್ ಹಾಗೂ ಉಪತಹಶೀಲ್ದಾರ್, ಎಲ್ಲ ಇಲಾಖೆ ಸಿಬಂದಿ ಉಪಸ್ಥಿತರಿದ್ದರು. ಸಿಬಂದಿ ಹೇಮಾ ಕಾರ್ಯಕ್ರಮ ನಿರೂಪಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು