ಬೆಳ್ತಂಗಡಿ: ಉಜಿರೆಯಿಂದ ಧರ್ಮಸ್ಥಳದವರೆಗೆ ಹತ್ತನೇ ವರ್ಷದ ಪಾದಯಾತ್ರೆ ಶನಿವಾರ ಸಂಜೆ ನಡೆಯಿತು. ಯಾತ್ರೆ ಧರ್ಮಸ್ಥಳಕ್ಕೆ ಪ್ರವೇಶಿಸಿದ ಸಂದರ್ಭದಲ್ಲಿ ಕ್ಷೇತ್ರದ ಮಹಾದ್ವಾರದ ಬಳಿ ಹರ್ಷೇಂದ್ರ ಕುಮಾರ್ ಅವರು ಸ್ವಾಗತಿಸಿ ಬರಮಾಡಿಕೊಂಡರು.
ಬೆಳ್ತಂಗಡಿ: ಪಾದಯಾತ್ರೆ, ಮಹಾದ್ವಾರದ ಬಳಿ ಹರ್ಷೇಂದ್ರ ಕುಮಾರ್ ಅವರಿಂದ ಸ್ವಾಗತ
Photo Credit :
By Author
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.