ಬೆಳ್ತಂಗಡಿ: ಮೂಡುಕೋಡಿ ಗ್ರಾಮದ ನಡ್ತಿಕಲ್ಲು ನಿವಾಸಿ ದಿ. ಕೇಶವ ಕಾರಂತರ ಪತ್ನಿ ಪಾರ್ವತಮ್ಮ( 85) ಸೆ.6 ರಂದು ಹೃದಯಾಘಾತದಿಂದ ನಿಧನರಾದರು.
ನಾಟಿ ವೈದ್ಯೆಯಾಗಿದ್ದ ಇವರು ನಿವೃತ್ತ ಶಿಕ್ಷಕ ಮಾಧವ ಕಾರಂತ, ಆರ್.ಎಸ್.ಎಸ್.ಎಸ್.ನ ನಿವೃತ್ತ ಪ್ರಚಾರಕ ಕೃಷ್ಣ ಕಾರಂತ ಸೇರಿದಂತೆ 6 ಪುತ್ರರನ್ನು, 3 ಪುತ್ರಿಯರನ್ನು ಅಗಲಿದ್ದಾರೆ.