ಬೆಳ್ತಂಗಡಿ: 1857 ರಲ್ಲಿ ನಡೆದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಶತಮಾನೋತ್ಸವದ ನೆನಪಿಗಾಗಿ ಬೆಳ್ತಂಗಡಿ ಮೂರು ಮಾರ್ಗದ ನಡುವೆ 1957 ರಲ್ಲಿ ಸ್ಥಾಪಿಸಲಾದ ಶತಾಬ್ದಿ ಸ್ಮಾರಕಕ್ಕೆ ಸ್ವಾತಂತ್ರ್ಯ ಅಮೃತಮಹೋತ್ಸವದ ಸಂದರ್ಭದಲ್ಲಿ ಪೂಜೆ ಸಲ್ಲಿಸಲಾಯಿತು.
ಶಾಸಕ ಹರೀಶ ಪೂಂಜ ಪುಷ್ಪಾರ್ಚನೆ ನೆರವೇರಿಸಿ ಆರತಿ ಬೆಳಗಿದರು. ನ.ಪಂ.ಸ್ಮಾರಕವನ್ನು ಬಣ್ಣ ಬಳಿದು ಅಲಂಕರಿಸಲಾಯಿತು.