ಬೆಳ್ತಂಗಡಿ: ರಾಜ್ಯದ ಜಲಸಂಪನ್ಮೂಲ ಸಚಿವ ಗೋವಿಂದ ಎಸ್ ಕಾರಜೋಳ ಅವರು ಇಂದು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದರು.
ಶಾಸಕ ಹರೀಶ ಪೂಂಜ, ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಇದ್ದರು. ಕ್ಷೇತ್ರದ ಪರವಾಗಿ ಕಚೇರಿ ನಿರ್ವಾಹಕ ಪಾರ್ಶ್ವನಾಥ್ ಸಚಿವರನ್ನು ಸ್ವಾಗತಿಸಿದರು.