ಬೆಳ್ತಂಗಡಿ: ಶಾಸಕ ಹರೀಶ್ ಪೂಂಜಾ ಅವರು ಸಂಘಪರಿವಾರದ ಹಿರಿಯ ಕಾರ್ಯಕರ್ತ ಕನ್ಯಾಡಿಯ ಬಿ.ಸುಬ್ರಹ್ಮಣ್ಯ ರಾವ್ ಮನೆಗೆ ತೆರಳಿ ಆರೋಗ್ಯ ವಿಚಾರಿಸಿದರು.
ಈ ಸಂದರ್ಭದಲ್ಲಿ ಧರ್ಮಸ್ಥಳ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶ್ರೀನಿವಾಸ್ ರಾವ್, ಸದಸ್ಯ ವಸಂತ್ ನಾಯ್ಕ್ ಹಾಗೂ ಮಾಜಿ ಸದಸ್ಯ ಪ್ರಭಾಕರ್ ಸಿ.ಜಿ, ಪ್ರಭಾಕರ್ ಪೂಜಾರಿ.ಡಿ,ಪ್ರೀತಮ್ ಡಿ. ಉಪಸ್ಥಿತರಿದ್ದರು.