ಬೆಳ್ತಂಗಡಿ: ತಾಲೂಕಿನ ಕಡಿರುದ್ಯಾವರ ದರ್ಬೆ ಪಲ್ಲತಡ್ಕ ನಿವಾಸಿ ನಾರಾಯಣ ಶೆಟ್ಟಿ (74) ಸೆ.1 ರಂದು ಹೃದಯಘಾತದಿಂದ ನಿಧನ ಹೊಂದಿದರು.
ಮೃತರು ಮೆಸ್ಕಾಂ ಇಲಾಖೆಯಲ್ಲಿ ಬಿ. ಸಿ. ರೋಡು, ಬೆಳ್ತಂಗಡಿ, ಮೂಡಬಿದ್ರೆಯಲ್ಲಿ ಸೇವೆ ಸಲ್ಲಿಸಿದ್ದರು. ಹವ್ಯಾಸಿ ಯಕ್ಷಗಾನ ಕಲಾವಿದರೂ ಆಗಿದ್ದ ಇವರು ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ.