ಬಂಟ್ವಾಳ: ಭಾರತೀಯ ಜನತಾ ಪಾರ್ಟಿ ಬಂಟ್ವಾಳ ಮಂಡಲ ವತಿಯಿಂದ ನನ್ನ ನಾಡು ನನ್ನ ಹಾಡು ಶೀರ್ಷಿಕೆ ಯ ಕೋಟಿ ಕಂಠ ಗೀತ ಗಾಯನ ಕಾರ್ಯಕ್ರಮ ಬಿಸಿರೋಡಿನಲ್ಲಿ ನಡೆಯಿತು.
ಕಾರ್ಯಕ್ರಮ ದಲ್ಲಿ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಬಂಟ್ವಾಳ ಮಂಡಲದ ಅಧ್ಯಕ್ಷ ದೇವಪ್ಪ ಪೂಜಾರಿ,ಬೂಡ ಅಧ್ಯಕ್ಷ ದೇವದಾಸ್ ಶೆಟ್ಟಿ, ಪ್ರಮುಖರಾದ ಸುಲೋಚನ ಜಿ.ಕೆ.ಭಟ್, ಆಶೋಕ್ ಶೆಟ್ಟಿ ಸರಪಾಡಿ, ಡೊಂಬಯ್ಯ ಅರಳ ರವೀಶ್ ಶೆಟ್ಟಿ ಕರ್ಕಳ, ವಿಕಾಶ್ ಪುತ್ತೂರು , ದಿನೇಶ್ ಸುವರ್ಣ ರಾಯಿ, ಸದಾನಂದ ರಾಯಿ, ಉಪಸ್ಥಿತರಿದ್ದರು. ಬಾಸ್ಕರ್ ರಾವ್ ಹಾಗೂ ಶೈಲಜಾರಾಜೇಶ್ ಅವರ ತಂಡದಿಂದ ಗೀತಾಗಾಯನ ನಡೆಯಿತು.