News Karnataka Kannada
Monday, April 29 2024
ಮಂಗಳೂರು

ಬಂಟ್ವಾಳ: ನೋಟು, ನಾಣ್ಯ, ವಸ್ತುಗಳ ಸಂಗ್ರಹಾಲಯಕ್ಕೆ ಭೇಟಿ ನೀಡಿದ ಡಾ.ರಾಜೇಂದ್ರ ಕೆ.ವಿ

Dr. Rajendra K.V. Visited The Museum Of Notes, Coins And Objects
Photo Credit : By Author

ಬಂಟ್ವಾಳ: ತಾಲೂಕಿನ ಕಲ್ಲಡ್ಕದಲ್ಲಿರುವ ಅತ್ಯಪೂರ್ವ ನೋಟು, ನಾಣ್ಯ, ವಸ್ತುಗಳ ಸಂಗ್ರಾಹಕ ಯಾಸಿರ್ ರವರ ಕಲ್ಲಡ್ಕ ಮ್ಯೂಸಿಯಂಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ.ಯವರು ಶುಕ್ರವಾರ ಅಪರಾಹ್ನ ಭೇಟಿ ನೀಡಿದರು.

ಯಾಸಿರ್ ಕಲ್ಲಡ್ಕ ರವರ ಕಲ್ಲಡ್ಕ ಮ್ಯೂಸಿಯಂ ನಲ್ಲಿರುವ ಫ್ಯಾನ್ಸಿ ನಂಬರ್ ಗಳ ನೋಟುಗಳ ಸಂಗ್ರಹ, ನಾಣ್ಯ ಹಾಗೂ ವಿವಿಧ ವಸ್ತುಗಳ ಸಂಗ್ರಹ, ಅವುಗಳ ಬಗ್ಗೆ ಯಾಸಿರ್ ನೀಡುವ ವಿವರವನ್ನು ಕಂಡು ಜಿಲ್ಲಾಧಿಕಾರಿ ಬೆರಗಾದರು. ಒಂದಕ್ಕಿಂತ ಭಿನ್ನ, ವಿಭಿನ್ನವಾದ ಚಿಂತನೆಯ ಜೊತೆಗೆ ಅತ್ಯಪೂರ್ವ ಸಂಗ್ರಹವನ್ನು ಮಾಡಿದ ಯಾಸಿರ್ ಶ್ರಮವನ್ನು ಶ್ಲಾಘಿಸಿದ ಜಿಲ್ಲಾಧಿಕಾರಿಯವರು,ಅಧ್ಯಯನ ನಡೆಸುವ ವಿದ್ಯಾರ್ಥಿಗಳು ಈ ವಸ್ತು ಸಂಗ್ರಹಾಲಯ ವನ್ನು ಸಂದರ್ಶಿಸಲೇಬೇಕು, ಅಂತಹಾ ವಿಶಿಷ್ಟತೆಗಳನ್ನು ಕಲ್ಲಡ್ಕ ಮ್ಯೂಸಿಯಂ ಹೊಂದಿದೆ ಎಂದು ಅವರು ಪ್ರಶಂಸೆ ವ್ಯಕ್ತಪಡಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
153
Mounesh V

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು