ಮಂಗಳೂರು: ಸೋಮವಾರ ರಾಷ್ಟಪತಿಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿದ ಕರ್ನಾಟಕದ ಆದಿವಾಸಿ ಸಮುದಾಯದ ತಂಡದಲ್ಲಿ ಮಂಗಳೂರು, ಉಡುಪಿಯ 10 ಮಂದಿ ಕೊರಗ ಸಮುದಾಯದ ಪ್ರತಿನಿಧಿಗಳು ಭಾಗಿಯಾಗಿದ್ದರು.
ಕರಾವಳಿಯ ಹತ್ತು ಮಂದಿ ಆದಿವಾಸಿ ಸಮದಾಯ ಸದಸ್ಯರಿಂದ ರಾಷ್ಟ್ರಪತಿ ಭೇಟಿ
Photo Credit :
News Kannada
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.