News Karnataka Kannada
Monday, April 29 2024
ಮಂಗಳೂರು

‘ಚಿತ್ಪಾವನ ಜನಾಂಗದಲ್ಲಿ ಆಠವಲೆ ವಂಶದ ಪರಿಚಯ’ ಪುಸ್ತಕ ಲೋಕಾರ್ಪಣೆ

Book
Photo Credit :

ಬೆಳ್ತಂಗಡಿ: ಚಿತ್ಪಾವನ ಜನಾಂಗದಲ್ಲಿ ಆಠವಲೆ ವಂಶದ ಪರಿಚಯ ಎಂಬ ಹೊತ್ತಗೆಯನ್ನು ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಸೋಮವಾರ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಲೋಕಾರ್ಪಣೆಗೊಳಿಸಿದರು.

ಈ ಸಂದರ್ಭ ಪುಸ್ತಕದ ಸಂಪಾದಕ ನಿವೃತ್ತ ಮುಖ್ಯೋಪಾಧ್ಯಾಯ ಪೆರಡೇಲು ಗೋವಿಂದ ದಾಮಲೆ ಅವರನ್ನು ಹೆಗ್ಗಡೆ ಯವರು ಸ್ಮರಣಿಕೆಯನ್ನಿತ್ತು ಗೌರವಿಸಿದರು.

ಹಿರಿಯರಾದ ಪ್ರಭಾಕರ ಆಠವಳೆ ಸೂಳಬೆಟ್ಟು, ರಘುನಾಥ ( ಆಠವಲೆ) ಹೆಬ್ಬಾರ್ ಹೊಸ್ತೋಟ, ಶೃತಿ ( ಆಠವಲೆ) ಹೆಬ್ಬಾರ್ ಹೊಸ್ತೋಟ, ಮನೋಹರ ಗೋಖಲೆ ಬೆಂಗಳೂರು, ಪತ್ರಕರ್ತ ದೀಪಕ ಆಠವಲೆ ಸೂಳಬೆಟ್ಟು ಉಪಸ್ಥಿತರಿದ್ದರು.

ಪುಸ್ತಕದಲ್ಲಿ ಅವಿಭಜಿತ ದ.ಕ.ಜಿಲ್ಲೆಯಲ್ಲಿ ಸುಮಾರು 350 ವರ್ಷಗಳಿಂದ ನೆಲೆಸಿರುವ ಆಠವಲೆ ಜನಾಂಗದ ಮಾಹಿತಿಯನ್ನು ದಾಖಲೆ ಸಹಿತ ವಿವರಿಸಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು