ಬೆಳ್ತಂಗಡಿ: 2018ರ ಸೆ. 30 ರಂದು ಧರ್ಮಸ್ಥಳದಲ್ಲಿ ನಡೆದ ಭಜನಾ ತರಬೇತಿ ಕಮ್ಮಟದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ್ದರು.
ಅಂದು ಅವರು ಭಾಷಣದೊಂದಿಗೆ ತನ್ನ ತಂದೆ ದಿ.ಡಾ.ರಾಜ್ ಕುಮಾರ್ ಹಾಡಿದ, ಹಾಲಲ್ಲಾದರೂ ಹಾಕು, ನೀರಲ್ಲಾದರೂ ಹಾಕು ರಾಘವೇಂದ್ರ… ಎಂಬ ಭಕ್ತಿಗೀತೆಯನ್ನು ಸುಶ್ರಾವ್ಯವಾಗಿ ಹಾಡಿದ್ದರು. ಅವರ ಹಾಡನ್ನು ಶಿಬಿರಾರ್ಥಿಗಳು ಪುನರುಚ್ಛರಿಸಿದ್ದರು. ಅಲ್ಲದೆ ಹಾಡು ಹಾಡುವ ಅಭ್ಯಾಸ ಇಲ್ಲ. ಇಲ್ಲಿಯೇ ಮೊದಲಬಾರಿಗೆ ಹಾಡುತ್ತಿದ್ದೇನೆ. ಇದು ಶ್ರೀ ಮಂಜುನಾಥನ ದಯೆಯಿಂದಲೇ ಆಗಿದೆ ಎಂದೂ ವಿನಮ್ರತೆ ತೋರಿದ್ದರು.
ಹಾಲಲ್ಲಾದರೂ ಹಾಕು ನೀರಲ್ಲಾದರೂ ಹಾಕು ರಾಘವೇಂದ್ರ ಪುನೀತ್ ಭಜನೆಯನ್ನು ಸ್ಮರಿಸಿದ ಅಭಿಮಾನಿಗಳು
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.