ಕಾಸರಗೋಡು: ಕತ್ತು ಹಿಸುಕಿ ಕಾರ್ಮಿಕನ ಕೊಲೆಗೈದಿರುವ ಘಟನೆ ಪುಲ್ಲೂರಿನ ಕೆಲೋಟ್ ನಲ್ಲಿ ನಡೆದಿದೆ.
ಹೆಂಚಿನ ಕಾರ್ಮಿಕ ನೀಲಕಂಠನ್ (36) ಮೃತರು. ನೀಲಕಂಠನ್ ಅವರ ಶವ ಇಂದು ಬೆಳಗ್ಗೆ ಮನೆಯೊಳಗೆ ಪತ್ತೆಯಾಗಿದೆ. ಕೊಲೆಯಾದ ಬಳಿಕ ನೀಲಕಂಠನ್ ಜೊತೆಗಿದ್ದ ಗಣೇಶ್ ನಾಪತ್ತೆಯಾಗಿದ್ದಾನೆ.
ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದಾರೆ.