ಮಂಜೇಶ್ವರ: ಕರಾವಳಿಯ ಪ್ರಸಿದ್ಧ ನಾಗ ಕ್ಷೇತ್ರದಲ್ಲೊಂದಾದ ಮಂಜೇಶ್ವರ ಅನಂತೇಶ್ವರ ದೇವಸ್ಥಾನಲ್ಲಿ ಷಷ್ಠೀ ಮಹೋತ್ಸವ ವೈಭವದಿಂದ ನಡೆದಿದ್ದು, ರಾತ್ರಿ ದೇವರ, ಪಾಲಕಿ ಉತ್ಸವವುಗಳು ವಿಜೃಂಭಣೆಯಿಂದ ನಡೆದವು. ಅಧಿಕ ಸಂಖ್ಯೆಯಲ್ಲಿ ಭಕ್ತರು ಉತ್ಸವದಲ್ಲಿ ಭಾಗಿಯಾಗಿ ಪುನೀತರಾದರು.ಬಳಿಕ ದೇವಸ್ಥಾನದಲ್ಲಿ ಭೋಜನ ಪ್ರಾಸದದ ಬಳಿಕ ಭಕ್ತಾದಿಗಳಿಂದ ಮಡೆ ಮಡೆ ಸ್ನಾನ ನಡೆಯಿತ್ತು.
ಬೆಳ್ಳಗೆಯಿಂದಲೇ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ. ಸ್ವಾಮಿಗೆ ಸೀಯಾಳ ಅಭಿಷೇಕ ಹಾಗೂ ವಿಶೇಷ ಪೂಜೆಗಳು ನಡೆದವು. ಮಾರನೇದಿನ ದೇವರ ಬ್ರಹ್ಮ ರಥೋತ್ಸವ ಅದ್ದೂರಿಯಾಗಿ ನಡೆಯಲಿದೆ.