News Karnataka Kannada
Monday, May 06 2024
ಕಾಸರಗೋಡು

ಕಾಸರಗೋಡು| ಮಳೆ  ಅಬ್ಬರ: ತಗ್ಗು ಪ್ರದೇಶಗಳು ಜಲಾವೃತ

Heavy rains: Low-lying areas waterlogged
Photo Credit :

ಕಾಸರಗೋಡು: ಜಿಲ್ಲೆಯಲ್ಲಿ  ಮಳೆ  ಅಬ್ಬರ  ಮತ್ತೆ  ಹೆಚ್ಚಾಗಿದ್ದು, ತಗ್ಗು ಪ್ರದೇಶಗಳು ಜಲಾವೃತ ಗೊಂಡಿವೆ.  ನದಿಗಳು ಉಕ್ಕಿ ಹರಿಯುತ್ತಿದ್ದು, ನೆರೆ ಹಾವಳಿ ಉಂಟಾಗಿದೆ. ಇದರಿಂದ   ತೀರದ ಹಲವಾರು ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

ಸತತವಾಗಿ ಸುರಿಯುತ್ತಿರುವ ಮಳೆಗೆ   ಅಪಾರ ನಾಶನಷ್ಟ ಉಂಟಾಗಿದೆ. ರಾಷ್ಟೀಯ ಹೆದ್ದಾರಿ ಸೇರಿದಂತೆ  ಹಲವು ರಸ್ತೆಗಳಲ್ಲಿ  ನೀರು ತುಂಬಿಕೊಂಡಿದ್ದರಿಂದ ವಾಹನ ಸಂಚಾರಕ್ಕೆ
ಅಡ್ಡಿಯಾದ ಘಟನೆ ನಡೆದಿದೆ.

ಚೆಂಗಳ ಪಂಚಾಯತ್ ನ  ನೆಲ್ಲಿಕಟ್ಟೆಯಲ್ಲಿ  ಮನೆ ಸುತ್ತಲೂ  ನೀರು ತುಂಬಿದ್ದರಿಂದ ಸಿಲುಕಿದ್ದ ವೃದ್ಧೆಯರಾದ ಶ್ರೀಮತಿ ಹಾಗೂ ಸೌಜಿತ್ ರನ್ನು ಕಾಸರಗೋಡಿನಿಂದ  ಆಗಮಿಸಿದ ಅಗ್ನಿಶಾಮಕ ದಳದ ಸಿಬಂದಿಗಳು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದರು.

ಮಳೆ  ಹಿನ್ನಲೆಯಲ್ಲಿ  ಅಗತ್ಯ ಕ್ರಮ ತೆಗೆದು ಕೊಳ್ಳುವಂತೆ ತಹಶೀಲ್ದಾರ್ ಗಳಿಗೆ  ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು