News Karnataka Kannada
Wednesday, May 01 2024
ಕಾಸರಗೋಡು

ಕಾಸರಗೋಡು: ಟಿಪ್ಪರ್ ಲಾರಿ ಮತ್ತು ಬೈಕ್ ನಡುವೆ ಅಪಘಾತ

Kasaragod
Photo Credit :

ಕಾಸರಗೋಡು :  ಟಿಪ್ಪರ್ ಲಾರಿ ಮತ್ತು ಬೈಕ್ ನಡುವೆ ಉಂಟಾದ ಅಪಘಾತದಲ್ಲಿ ಇಬ್ಬರು ಗಂಭೀರ ಗಾಯಗೊಂಡ ಘಟನೆ ಸೋಮವಾರ ಸಂಜೆ  ಬದಿಯಡ್ಕ ಸಮೀಪದ ವಿದ್ಯಾಗಿರಿ ಕನ್ಯಾನ ಜಂಕ್ಷನ್ ನಲ್ಲಿ   ನಡೆದಿದೆ.

ಬೈಕ್ ಸವಾರರಾದ  ಪಿಲಾಂಕಟ್ಟೆಯ ಉದಯ ಪಾಟಾಳಿ ( ೪೫) , ಸರಸ್ವತಿ ( ೬೫ ) ಗಾಯಗೊಂಡವರು. ಇಬ್ಬರನ್ನು  ಕಾಸರಗೋಡು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬದಿಯಡ್ಕ ಕಡೆಯಿಂದ    ಉಬ್ರ೦ಗಳ  ದತ್ತ ತೆರಳುತ್ತಿದ್ದ ಬೈಕ್ ಮತ್ತು  ಎದುರಿನಿಂದ ಬಂದ  ಟಿಪ್ಪರ್ ನಡುವೆ ಅಪಘಾತ ನಡೆದಿದೆ.

ಡಿಕ್ಕಿಯ  ರಭಸಕ್ಕೆ  ಇಬ್ಬರು ರಸ್ತೆಗೆಸೆಯಲ್ಪಟ್ಟಿದ್ದು ,  ಪರಿಸರವಾಸಿಗಳು ಆಸ್ಪತ್ರೆಗೆ  ತಲಪಿಸಿದರು.  ಬದಿಯಡ್ಕ  ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು