ಕಾಸರಗೋಡು : ಕುಂಬಳೆ ಶಿರಿಯ ಹೊಳೆ ಯಲ್ಲಿ ಅಕ್ರಮ ಮರಳುಗಾರಿಕೆಯಲ್ಲಿ ತೊಡಗಿದ್ದ ಐದು ದೋಣಿಗಳನ್ನು ಕುಂಬಳೆ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಕುಂಬಳೆ ಪಿ .ಕೆ ನಗರಕ್ಕೆ ಆಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದಾಗ ಲಭಿಸಿದ ಮಾಹಿತಿಯಂತೆ ದಾಳಿ ನಡೆಸಲಾಗಿದ್ದು , ಐದು ದೋಣಿಗಳನ್ನು ವಶಪಡಿಸಿ ಬಳಿಕ ಜೆ ಸಿಬಿ ಬಳಸಿ ಪುಡಿಗೈಯ್ಯಲಾಗಿದೆ