ಅಕ್ರಮವಾಗಿ ಮರಳುಗಾರಿಕೆಯಲ್ಲಿ ತೊಡಗಿದ್ದ ಏಳು ದೋಣಿ ಪೊಲೀಸರ ವಶ Wednesday, March 30th, 2022 at 6:00 AM Stephen K Photo Credit : ಕಾಸರಗೋಡು : ಅಕ್ರಮವಾಗಿ ಮರಳುಗಾರಿಕೆಯಲ್ಲಿ ತೊಡಗಿದ್ದ ಏಳು ದೋಣಿಗಳನ್ನು ಕುಂಬಳೆ ಶಿರಿಯ ಹೊಳೆಯಿಂದ ಕುಂಬಳೆ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಂಬ್ರಾ ಣ ಬಯಲು ಎಂಬಲ್ಲಿ ಮರಳುಗಾರಿಕೆ ನಡೆಸುತ್ತಿದ್ದಾಗ ದಾಳಿ ನಡೆಸಲಾಗಿದೆ. ಕರ್ನಾಟಕ, ಕನ್ನಡಿಗರ ಸುದ್ದಿಗಳಿಗಾಗಿ ನ್ಯೂಸ್ಕನ್ನಡ ಆ್ಯಪ್ ಡೌನ್ಲೋಡ್ ಮಾಡಿ ಹನಿ ಹನಿ ಕೂಡಿ ಹಳ್ಳ ವಿವರ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ. ಸಬ್ಸ್ಕ್ರೈಬ್ ಮಾಡಲು ಇಲ್ಲಿ ಕ್ಲಿಕ್ ಮಾಡಿ How useful was this post? Click on a star to rate it! Submit Rating Average rating 0 / 5. Vote count: 0 No votes so far! Be the first to rate this post. This site is protected by reCAPTCHA and the Google Privacy Policy and Terms of Service apply. Post navigation Previous Article ಸಂಚಾರಿ ಮಾರಾಟ ವಾಹನ “ಸಿರಿ” ಸಂಸ್ಥೆಯ ವ್ಯವಸ್ಥಾಪಕ ಕೆ.ಎನ್. ಜನಾರ್ದನ್ಗೆ ಹಸ್ತಾಂತರNext Article ಧರ್ಮಸ್ಥಳ ಅಮೃತವರ್ಷಿಣಿ ಸಭಾಭವನದಲ್ಲಿ ಯೋಗ ಮಹೋತ್ಸವ 176 Stephen K Read More Articles Related Articles ಕಾರಿನಲ್ಲಿ ಸಾಗಾಟ ಮಾಡುತ್ತಿದ್ದ 114 ಕಿಲೋ ಗಾಂಜಾ ಸಹಿತ ಓರ್ವನ ಬಂಧನ ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 573 ಮಂದಿಗೆ ಕೊರೋನ ಪಾಸಿಟಿವ್ ದೃಢ ಕಾಸರಗೋಡು ಜಿಲ್ಲೆಯಲ್ಲಿ ಶನಿವಾರ 966 ಮಂದಿಗೆ ಕೊರೋನಾ