News Karnataka Kannada
Wednesday, May 08 2024
ಕರಾವಳಿ

ರೈಲು ಬಡಿದು ಬಾಲಕ ಸಾವು, ಸಹೋದರನಿಗೆ ಗಂಭೀರ ಗಾಯ

Photo Credit :

ರೈಲು ಬಡಿದು ಬಾಲಕ ಸಾವು, ಸಹೋದರನಿಗೆ ಗಂಭೀರ ಗಾಯ

ಕಾಸರಗೋಡು: ರೈಲು ಬಡಿದು  ಮೂರುವರೆ ವರ್ಷದ ಬಾಲಕ ಮೃತಪಟ್ಟ ದಾರುಣ ಘಟನೆ  ಕುಂಬಳೆ ಸಮೀಪದ ಮೊಗ್ರಾಲ್ ನಲ್ಲಿ ಇಂದು ಮಧ್ಯಾಹ್ನ ನಡೆದಿದ್ದು . ಸಹೋದರ  ಗಂಭೀರ ಗಾಯಗೊಂಡಿದ್ದಾನೆ.

ಮೊಗ್ರಾಲ್ ಕೊಪ್ಪಳದ  ಸಿದ್ದಿಕ್  ರವರ ಪುತ್ರ ಬಿಲಾಲ್  ಮೃತಪಟ್ಟ  ಬಾಲಕ . ಈತನ  ಸಹೋದರ ಇಸ್ಮಾಯಿಲ್ ( ೫ ) ಗಂಭೀರ ಗಾಯಗೊಂಡಿದ್ದು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೊಪ್ಪಳ  ರೈಲ್ವೆ ಹಳಿ ಸಮೀಪ  ಇವರ ಮನೆ ಹೊಂದಿದ್ದು , ತಾಯಿ ಮನೆಯಿಂದ ಹೊರಗಡೆ ತೆರಳಿದ್ದ ವೇಳೆ ಇಬ್ಬರು ಹುಡುಕಿಕೊಂಡು ರೈಲು ಹಳಿ ಬಳಿ ಬಂದಿದ್ದಾರೆ. ಈ ಸಂದರ್ಭದಲ್ಲಿ ಮಂಗಳೂರಿನಿಂದ ಕಣ್ಣೂರು ಕಡೆಗೆ ತೆರಳುತ್ತಿದ್ದ  ರೈಲು ಬಡಿದು ದುರ್ಘಟನೆ ನಡೆದಿದೆ .

ಕಾಸರಗೋಡು ನಗರ ಠಾಣೆ ಮತ್ತು ರೈಲ್ವೆ ಪೊಲೀಸರು ಸ್ಥಳಕ್ಕಾಗಮಿಸಿ ತನಿಖೆ ನಡೆಸುತ್ತಿದ್ದಾರೆ. 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು