News Karnataka Kannada
Sunday, May 05 2024
ಕಲಬುರಗಿ

ಭಾಲ್ಕಿ ಹಿರೇಮಠಕ್ಕೆ ಕೇಂದ್ರ ಮಂತ್ರಿ ಭಗವಂತ ಖುಬಾ ಭೇಟಿ

Bhagantha Khuba 14082021
Photo Credit :

ಭಾಲ್ಕಿ :ಬಿಜೆಪಿ ವತಿಯಿಂದ ಹಮ್ಮಿಕೊಂಡಿರುವ ಜನ ಆಶೀರ್ವಾದ ಯಾತ್ರೆ ಸಂಧರ್ಭದಲ್ಲಿ ಕೇಂದ್ರ ಸಚಿವರಾದ ಮೇಲೆ ಮೊದಲು ಬಾರಿ ಹಿರೇಮಠಕ್ಕೆ ಭೇಟಿ ನೀಡಿದರು.ಉಭಯ ಶ್ರೀಗಳು ಸಚಿವರನ್ನು ಸನ್ಮಾನಿಸಿದರು. ಸನ್ಮಾನಿಸಿ ಪೂಜ್ಯ ಗುರುಬಸವ ಪಟ್ಟದೇವರು ಮಾತನಾಡಿ ಸ್ವಾತಂತ್ರ್ಯ ದೂರ ಕಿ ನಿಂದಲೂ ಬೀದರ್ ಜಿಲ್ಲೆಗೆ ಮಂತ್ರಿ ಸಿಕ್ಕಿದ್ದು ಮೊದಲು ಅದು ವಿಶೇಷವೆಂದರೆ ಸ್ವಾತಂತ್ರ್ಯ ಅಮೃತಮಹೋತ್ಸವ ಸಂದರ್ಭದಲ್ಲೇ ಸಿಕ್ಕಿದು ಗಡಿ ಭಾಗ ಬೀದರ ಜಿಲ್ಲೆಯ ಭಾಗ್ಯ ಖುಬಾ ಅವರು ಬಡವರ ಬಗ್ಗೆ ಕಾಳಜಿ ಉಳ್ಳವರು ಅವರ ಮನೆಗೆ ಬಹಳ ಬಡಜನರು ಹೋಗ್ತಾರೆ ಅವರು ಜನಪರ ಕಾರ್ಯಗಳನ್ನುಮಾಡಿ ಕೊಡುವರು. ಖುಬಾ ಅವರು ಸರಳ ಸಜ್ಜನ ರಾಜಕಾರಣಿ, ಹಿಂದೆ ಲೋಕಸಭಾ ಸದಸ್ಯರಿದ್ದಾಗ ಅನೇಕ ಕೆಲಸ ಮಾಡಿದಾರೆ. ಇನ್ನು ಮುಂದೆ ಒಳ್ಳೆ ಜನಪರ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಾರೆ ಎಂದರು.
ಪೂಜ್ಯ ಬಸವಲಿಂಗ ಪಟ್ಟದೇವರು ಮಾತಾಡಿ ಬೀದರ ಜಿಲ್ಲೆಗೆ ಯಾಗೋತ್ತು ಮಂತ್ರಿ ಸ್ಥಾನ ಸಿಕ್ಕಿರಲಿಲ್ಲಾ ನಮೆಲ್ಲರ ಪುಣ್ಯ ಅನೇಕ ಜನ ಮಂತ್ರಿ ಸ್ಥಾನ ಪೈಪೆÇೀಟಿಯಲ್ಲಿದರು ಮಂತ್ರಿ ಸ್ಥಾನ ಸಿಗಲಿ ಬಸಣ್ಣವರಿಗೆ ಪತ್ರ ಬರೆಯುತ್ತೇನೆ ಎಂದು ಭಗವಂತ ಖುಬಾ ಅವರಿಗೆ ಫೆÇೀನ್ ಮಾಡಿ ಹೇಳಿದ್ದೇನೆ. ಅವರು ಇನ್ನು ಬಹಳಷ್ಟು ಜನಪರ ಕೆಲಸ ಮಾಡಲಿ ನಿಮ್ಮ ಸೇವೆಗೆ ನಮ್ಮ ಸಹಕಾರ ಸದಾ ಇರುತ್ತದೆ ಎಂದು ಆಶೀರ್ವಾದಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು