ಬೀದರ್: ಗೃಹ ಸಚಿವ ಪರಮೇಶ್ವರ ಧರ್ಮ ಪತ್ನಿ ಲವ್ ಮಾಡುವುದು ಶಿವಾಜಿ ನಗರದಲ್ಲಿ, ಗೃಹ ಸಚಿವ ಒಬ್ಬ ಹಿಜಾಡಾ ಗಾಂಡು ಎಂದು ಹೋರಾಟಗಾರ ವಿರುಪಾಕ್ಷಿ ಗಾದಗಿ ಹೇಳಿಕೆ ನೀಡಿದರು.
ನೇಹಾ ಹಿರೇಮಠ ಹತ್ಯೆ ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಅವಹೇಳನಕಾರಿಯಾಗಿ ಬಿಜೆಪಿ ಮುಖಂಡರು ಮಾತನಾಡಿದರು. ಕಾಂಗ್ರೆಸ್ ಮುಖಂಡ ನಗರಸಭೆ ಸದಸ್ಯ ಸೇರಿ ಇಬ್ಬರ ಮೇಲೆ ದೂರು ದಾಖಲಿಸಿದ್ದರು.
ನಗರಸಭೆ ಸದಸ್ಯ ಶಶಿ ಹೊಸಳ್ಳಿ, ಹೋರಾಟಗಾರ ವಿರುಪಾಕ್ಷ ಗಾದಗಿ ವಿರುದ್ಧ ದೂರು ದಾಖಲಾಗಿದೆ. ನಿನ್ನೆ ಬಸವೇಶ್ವರ ವೃತ್ತದಲ್ಲಿ ಹಿಂದೂಪರ, ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆ ನಡೆಸಿದ್ದರು.
ಈ ವೇಳೆ ಗೃಹ ಸಚಿವ ಜಿ.ಪರಮೇಶ್ವರ್, ಪೌರಾಡಳಿತ ಸಚಿವ ರಹೀಂಖಾನ್ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಈ ಪ್ರಕರಣವಾಗಿ ಹಳ್ಳದಕೇರಿ(ಕೆ) ಗ್ರಾಮದ ಧನರಾಜ್ ಹಂಗರಗಿ ಎಂಬುವವರು ದೂರು ನೀಡಿದ್ದಾರೆ.
ಇಂದು ಶಾಸಕ ಶೈಲೇಂದ್ರ ಬೇಲ್ದಾಳೆ ನಿವಾಸದಿಂದ ನಗರಸಭೆ ಸದಸ್ಯ ಶಶಿಹೊಸಳ್ಳಿ ಪೊಲೀಸರು ಬಂಧಿಸಿದ್ದಾರೆ. ಬೀದರ್ ಮಾರ್ಕೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.