ಬೆಂಗಳೂರು: ಒಟಿಟಿ ಬಿಗ್ಬಾಸ್ ವಿನ್ನರ್ ಎಲ್ವಿಶ್ ಯಾಧವ್ ಈಗ ಮತ್ತೊಂದು ತಕರಾರು ಮಾಡಿಕೊಂಡಿದ್ದಾರೆ. ಖ್ಯಾತ ಯುಟ್ಯೂಬ್ ವಿನ್ನರ್ ಸಾಗರ್ ಠಾಕೂರ್ ಮೇಲೆ ಹಲ್ಲೆ ನಡೆಸಿದ್ದು ಈಗ ಅವರ ವಿರುದ್ಧ ಮತ್ತು ಆತನ ಗ್ಯಾಂಗ್ ವಿರುದ್ದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Repost & say #ArrestElvishYadav , rukna nhi chahiye!
Also tag @gurgaonpolice, @DGPHaryana & @mlkhattar in reply & ask them to invoke IPC section 307 against #ElvishYadav for attempt to murder
MUST Repost it so that the message reaches far & wide
— Ashwini Shrivastava (@AshwiniSahaya) March 8, 2024
ಗಾರ್ಮೆಂಟ್ಸ್ ಒಂದರ ಮುಂದೆ ಸಾಗರ್ ಠಾಕೂರ್ ಇರುತ್ತಾರೆ. ಅಲ್ಲಿಗೆ ಬರುವ ಎಲ್ವಿಶ್ ಯಾದವ್ ಹಾಗೂ ಆತನ ಗ್ಯಾಂಗ್ಸಾಗರ್ ಠಾಕೂರ್ ಮಾಡಿದ ಆರೋಪದ ಪ್ರಕಾರ, ಸಾಗರ್ಗೆ ಎಲ್ವಿಸ್ ಯಾದವ್ 2021ರಿಂದ ಪರಿಚಯ. ಕಳೆದ ಕೆಲವು ತಿಂಗಳಿಂದ ಸಾಗರ್ ಠಾಕೂರ್ ಮೇಲೆ ಎಲ್ವಿಸ್ ಯಾದವ್ ಮತ್ತು ಆತನ ಫ್ಯಾನ್ಸ್ ಪೇಜ್ ವಿಪರೀತ ನಿಂದನೆ ಮಾಡುತ್ತಿದೆಯಂತೆ. ಇದನ್ನೆಲ್ಲ ಅವರು ಸಹಿಸಿಕೊಂಡು ಬಂದಿದ್ದರಂತೆ.
ಹಲ್ಲೆ ಮಾಡುವ ಹಿಂದಿನ ದಿನ, ಎಲ್ವಿಸ್ ಯಾದವ್ ತಮ್ಮನ್ನು ಭೇಟಿಯಾಗುವಂತೆ ತಿಳಿಸಿದ್ದರಂತೆ. ಸಹಜ ಭೇಟಿಯೆಂದು ಎಲ್ವಿಸ್ ಯಾದವ್ರನ್ನು ಭೇಟಿಯಾಗಲು ಸಾಗರ್ ಬಂದಾಗ ಹಲ್ಲೆ ಮಾಡಲಾಗಿದೆ ಅನ್ನೋದು ಆರೋಪ.
https://twitter.com/RealMaxtern/status/1766165333877117260