News Karnataka Kannada
Saturday, May 04 2024
ದಾವಣಗೆರೆ

ಬಿಸಿಲಿನ ಧಗೆಯಿಂದ ಕಂಗಾಲಗಿದ್ದ ಜಿಲ್ಲೆಗೆ ವರುಣನ ಆಗಮನ

ಒಂದೆಡೆ ಬಿಸಿಲಿನ ಧಗೆ ಇನ್ನೊಂದೆಡೆ ನೀರಿನ ಕೊರತೆಯಿಂದ ಕಂಗಾಲಾಗಿದ್ದ ಜಿಲ್ಲೆಯ ಜನರಿಗೆ ಕೊನೆಗೂ ಸಿಕ್ತು ವರುಣನ ಆಶೀರ್ವಾದ. ಜಿಲ್ಲೆಯ ಅಕಾಲಿಕ ಮಳೆಯಿಂದ ಹೆಬ್ಬಾಳ ಗ್ರಾಮದ ಜನರ ಸಂತೋಶಕ್ಕೆ ಪಾರೆ ಇಲ್ಲದಂತೆ ಆಗಿದೆ.
Photo Credit : NewsKarnataka

ದಾವಣಗೆರೆ: ಒಂದೆಡೆ ಬಿಸಿಲಿನ ಧಗೆ ಇನ್ನೊಂದೆಡೆ ನೀರಿನ ಕೊರತೆಯಿಂದ ಕಂಗಾಲಾಗಿದ್ದ ಜಿಲ್ಲೆಯ ಜನರಿಗೆ ಕೊನೆಗೂ ಸಿಕ್ತು ವರುಣನ ಆಶೀರ್ವಾದ. ಜಿಲ್ಲೆಯ ಅಕಾಲಿಕ ಮಳೆಯಿಂದ ಹೆಬ್ಬಾಳ ಗ್ರಾಮದ ಜನರ ಸಂತೋಶಕ್ಕೆ ಪಾರೆ ಇಲ್ಲದಂತೆ ಆಗಿದೆ.

ಸದ್ಯ ದಿಢೀರ್ ಮಳೆಯಿಂದ ಗ್ರಾಮದಲ್ಲಿ ಕೂಲ್ ಕೂಲ್ ವಾತಾವರಣ ಮೂಡಿದೆ. ಬರಗಾಲದಿಂದ ಬೆಂದಿರುವ ಜನರು ಮಳೆಯ ನಿರೀಕ್ಷೆಯಲ್ಲಿದ್ದರು. ಮಳೆಯಾದರೆ ನೀರಿನ ಸಮಸ್ಯೆ ಬಗೆಹರಿಯುವ ನಿರೀಕ್ಷೆಯಲ್ಲಿದ್ದ ಜನರ ಮನಸ್ಸಿಗೆ ಮಳೆರಾಯ ರಿಲ್ಯಾಕ್ಸ್ ನೀಡಿದ್ದಾನೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
53230
Newskarnataka

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು